Saturday, August 22, 2009

Stotragalu

''ಶ್ರೀ ಗಣೇಶ ಸ್ತೋತ್ರ ''

1ವಕ್ರ ತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನ೦ ಕುರುಮೆ ದೇವ ಸರ್ವ ಕಾರ್ಯೇಷು ಸರ್ವದ .

2 ಶುಕ್ಲಾಂಬರದರ೦ ವಿಷ್ಣು ಶಶಿವಣ೯೦ ಚತುಭು೯ಜ೦
ಪ್ರನನ್ನವದನ೦ ಧ್ಯಾಯೇತ ಸರ್ವ ವಿಘ್ನೋಪ ಶಾಂತಯೇ .



3.ಗಜಾನನ೦ ಭೂತ ಗಣಾದಿ ಸೇವಿತಮ್
ಕಪಿತ್ಥ ಜ೦ಭುಫಲ ಸಾರ ಭಕ್ಷಿತಮ್
ಉಮಾಸುತ೦ ಶೋಕ ವಿನಾಶ ಕಾರಣಮ
ನಮಾಮಿ ವಿಘ್ನೆಶ್ವರ ಪಾದಪ೦ಕಜಮ.


''ಶ್ರೀ ನಾರಾಯಣ ಸ್ತೋತ್ರ ''
ಶಾಂತಾಕಾರ೦ ಭುಜಗಶಯನ೦ ಪದ್ಮನಾಭ೦ ಸುರೇಶ೦
ವಿಶ್ವಾಧರ೦ ಗಗನ ದೃಶ೦ ಮೇಘವಣ೦ ಶುಭಾ೦ಗ೦
ಲಕ್ಷ್ಮೀ ಕಾ೦ತ೦ ಕಮಲನಯನ೦ ಯೋಗಿ ಹೃಧ್ಯಾನಗಮ್ಯ೦
ವಂದೇ ವಿಷ್ಣು೦ ಭವಭಯ ಹರ೦ ಸವ೯ ಲೋಕೈಕ ನಾಥ೦

ಸಶ೦ಖಚಕ್ರ೦ ಸಕಿರೀಟಕು೦ಡಲ೦ ಸಪೀತ ವಸ್ತ್ರ೦
ಸರಸಿರುಹೇಕ್ಷಣ೦ ಸಹಾರ ವಕ್ಷಸ್ಥಳ ಶೋಭಿಕೌಸ್ತುಭ೦
ನಾಮಮಿ ವಿಷ್ಣು೦ ಶಿರಸಾ ಚತುಭು೯ಜ೦

ಕಲ್ಯಾಣ ಅದ್ಭುತ ಗಾತ್ರಾಯ ಕಾಮಿತಾಥ೯ ಪ್ರದಾಯಿನೇ
ಶ್ರೀ ಮದ್ವೇ೦ಕಟ ನಾಥಾಯ ಶ್ರೀ ನಿವಾಸಾಯ ತೇ ನಮಃ

ಸುನೀಲ ನಿಲಧ ಶ್ಯಾಮ೦ ಸಚ್ಚಿದಾನ೦ದ ಹರಿವಿಷ್ಣು೦
ವೇದಸೇ ರಮಾರಮಣ ಮೀಶ೦ ವಿಠಲ೦ ಉಪಾಸ್ಮಹೆ

ರಾಮಾಯ ರಾಮಭಾದ್ರಾಯ ರಾಮಚಂದ್ರಾಯ
ವೇದಸೇ ರಘುನಾಥಾಯ ನಾಥಾಯ ಸೀತಾಯ ಪತಿಯೇ ನಮೋ ನಮಃ

ಒಂದು ಕೈಯಲ್ಲಿ ಖಡ್ಗ ಒಂದು ಕೈಯಲ್ಲಿ ಹಲಗೆ
ಅಂದವಾಗಿ ಪಿಡಿದು ದಿವರಾತ್ರಿಯಲಿ ಬಂದು ಬದಿಯಲ್ಲಿ
ನಿತ್ಯ ಬಾರಾಸನನಾಗಿ ಹಿಂದೆ ಮುಂದೆ ಉಪದ್ರವ ಆಗದಂತೆ
ಇಂದಿರೆರಮಣ ಕಾಯುತ್ತಲಿರೆ ಎನಗಾವ ಬಂಧನಗಳಿಲ್ಲ
ಧನ್ಯ ಧನ್ಯ ಕಂದಪ೯ನ್ಯಯ
ಸಿರಿ ವಿಜಯವಿಠಲರೆಯ ಎಂದೆಂದಿಗೂ ಆಪತ್ತು ಬರಲೀಸನು.




''ಶ್ರೀ ಆ೦ಜನೇಯ ಸ್ತೋತ್ರಂ :''


1 ಮನೋಜವ೦ ಮಾರುತತುಲ್ಯ ವೇಗ೦
ಜಿತೇ೦ದ್ರಿಯ೦ ಬುದ್ಧಿಮತಾ೦ ವರಿಷ್ಠ೦
ವಾತಾತ್ಮಜ೦ ವಾನರ ಯೂಥ ಮುಖ್ಯ೦
ಶ್ರೀ ರಾಮದೋತ೦ ಶರಣಂ ಪ್ರಪದ್ಧೆ ( ಶಿರಸಾ ನಮಾಮಿ)



2 ಬುದ್ಧಿಬ೯ಲ೦ ಯಶೋ ಧೈಯ೯೦
ನಿಭ೯ಯತ್ವ೦ ಅರೋಗತಾ
ಅಜಾಡ್ಯ೦ ವಾಕ್ಪಟು೦ ಚ
ಹನೂಮತ್ ಸ್ಮರಣಾದ್ಭವೇತ್




''ಕೃಷ್ಣ ವ೦ದನ '':

ಕರಾರವಿ೦ದೆನ ಪದಾರವಿ೦ದಮ್
ಮುಖಾರವಿ೦ದೇ ವಿನಿವೇಶಯ೦ತಮ
ವಟಸ್ಯ ಪತ್ರಸ್ಯ ಪುಟೇ ಶಯಾನಮ
ಬಾಲ೦ ಮುಕು೦ದ೦ ಮನಸಾ ಸ್ಮರಾಮಿ


ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ
ಪ್ರಣತಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ

ಜಯ ಜಯ ಆರತಿ /Jaya jaya aarti

ಜಯ ಜಯ ಆರತಿ ವಿಘ್ನವಿನಾಯಕ

ವಿಘ್ನವಿನಾಯಕ ಶ್ರೀ ಗಣೇಶ

ಜಯ ಜಯ ಆರತಿ ಸುಬ್ರಮಣ್ಯ೦

ಸುಬ್ರಮಣ್ಯ೦ ಕಾರ್ತಿಕೇಯ

ಜಯ ಜಯ ಆರತಿ ವೇಣುಗೋಪಾಲ

ವೇಣುಗೋಪಾಲ ವೇಣುಲೋಲ

ಪಾಪ ವಿದುರ ನವನೀತಚೂರ

ಜಯ ಜಯ ಆರತಿ ವೆಂಕಟರಮಣ

ವೆಂಕಟರಮಣ ಸಂಕಟಹರಣ

ಸೀತಾರಾಮ ರಾಧೆಶ್ಯಾಮಾ

ಜಯ ಜಯ ಆರತಿ ಗೌರಿಮನೋಹರ

ಗೌರಿಮನೋಹರ ಭವಾನಿಶಂಕರ

ಸಾಂಬ ಸದಾಶಿವ ಉಮಾಮಹೇಶ್ವರ

ಜಯ ಜಯ ಆರತಿ ರಾಜರಾಜೇಶ್ವರಿ

ರಾಜರಾಜೇಶ್ವರಿ ತ್ರಿಪುರಸುಂದರಿ

ಮಹಾಕಾಳಿ ಮಹಾಲಕ್ಷ್ಮಿ

ಮಹಾಸರಸ್ವತಿ ಮಹಾಶಕ್ತಿ

ಜಯ ಜಯ ಆರತಿ ಆ೦ಜನೆಯ

ಆ೦ಜನೆಯ ಹನುಮಂತ

ಜಯ ಜಯ ಆರತಿ ದತ್ತಾತ್ರೇಯ

ದತ್ತಾತ್ರೇಯ ತ್ರಿಮೂರ್ತಿ ಅವತಾರ

ಜಯ ಜಯ ಆರತಿ ಶನೆಶ್ವರಾಯ

ಶನೆಶ್ವರಾಯ ಭಾಸ್ಕರಾಯ

ಜಯ ಜಯ ಆರತಿ ಸದ್ಗುರುನಾಥ

ಸದ್ಗುರುನಾಥ ಶಿವಾನಂದ

ಜಯ ಜಯ ಆರತಿ ವೇಣುಗೋಪಾಲ

Rama yembo eradu aksharada /ರಾಮ ಎಂಬೋ ಎರಡು ಅಕ್ಷರದ ಮಹಿಮೆಯನು

ರಾಮ ಎಂಬೋ ಎರಡು ಅಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲರಯ್ಯ ಪ

'ರಾ ' ಎಂಬ ಮಾತ್ರದೊಳು ರಕ್ತ ಮಾಂಸ ದೊಲಿದ್ದ
ಆಯಸ್ಥಿ ಗತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹಾರಾಯ ಮುಕ್ತಿಯನು ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ೧

ಮತ್ತೆ "ಮ "ಎಂದೆನಲು ಹೊರಬಿದ್ದ ಪಾಪಗಳು
ಬತ್ತಿ ಒಳ ಪೂಗದಂತೆ ಕಾವಟವಾಗಿ
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತನೊಬ್ಬ ತಾ ಬಲ್ಲ ೨

ಧರೆಯೋಳಿ ನಾಮಕ್ಕೆ ಸರಿ ಮಿಗಿಲು ಇಲ್ಲೇ೦ದು
ಪರಮವೇದಗಳೆಲ್ಲ ಪೂಗುಳುತಿಹಳು
ಸಿರಿಯರಸ ಪುರಂದರ ವಿಠಲನ ನಾಮವನು
ಸಿರಿ ಕಾಶಿಯಳಗಿಪ್ಪ ಶಿವನು ತಾ ಬಲ್ಲ ೩

Aacharavillada Naalige / ಆಚಾರವಿಲ್ಲದ ನಾಲಿಗೆ

ಆಚಾರ ವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ IIಪII
ವಿಚಾರವಿಲ್ಲದೆ ಪರರದೂಷಿಪುದಕ್ಕೆ ಚಾಚಿ ಕೊಂಡಿರುವಂಥ ನಾಲಿಗೆ IIಅಪIII

ಪ್ರಾತ: ಕಾಲದೋಳೆದ್ದು ನಾಲಿಗೆ ಶ್ರೀಪತಿ ಎನ್ನಬಾರದೆ ನಾಲಿಗೆ
ಪತಿತಪಾವನ ನಮ್ಮ ರತಿಪತಿಜನಕನ ಸತತವು ನುಡಿ ಕಂಡ್ಯ ನಾಲಿಗೆ II೧II

ಛಾಡಿ ಹೇಳಲು ಬೇಡ ನಾಲಿಗೆ ನಿನ್ನ ಬೇಡಿಕೊಂಬೆನು ನಾಲಿಗೆ
ರೂಢಿಗೋಡೆಯ ಶ್ರೀ ರಾಮನ ನಾಮವ ಪಾಡುತಲಿರು ಕಂಡ್ಯ ನಾಲಿಗೆ II೨II

ಹರಿಯ ಸ್ಮರಣೆ ಮಾಡು ನಾಲಿಗೆ ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರವಿಠಲರಾಯನ ಚರಣ ಕಮಲ ನೆನೆ ನಾಲಿಗೆ II೩ II


Audio Link:http://www.youtube.com/watch?v=Om31yuvQoqU

Atulita baladhamam

अतुलित बलधामम हेमशैलाभ देहम
दनुजवन कृशानुम ज्ञानिनाम अग्रगण्यम
सकलगुणनिधानम वानराणाम धीशम
रघुपतीप्रिय भक्तम वातजातम नमामि
गोष्पदिकृत वारिशम मशकीकृत राक्षसम
रामायणमहामाला रत्नम वंदे अनिलात्मजम
अंजनानंदं वीरम जानकीशोकनाशनम
कपीशमस्य हंतारम वंदे लंका भयंकरम
उल्लंघ्य सिंधो सलिलम सलिलम, यः शोकवन्हीं जनकत्मजायाः
आदाय ते नैव ददाह लंकाम नमामि तं प्रंजलिरांजनेयम
मनोजवं मारुततुल्यवेगम, जितेंद्रियम बुद्धिमताम वरिष्ठम
वातात्मजम वानरयुथमुख्यम, श्रीरामदुतम शरणं प्रपद्ये
आंजनेय मतिपाटलाननम कांचनाद्रिक मनीय विग्रहम
पारिजाततरुमूल वासिनम, भावयामि पवमाननंदनम
यत्र यत्र रघुनाथकिर्तनम तत्र तत्र कृत मस्तकांजलिम
वाष्पवारिपरिपूर्ण लोचनम, भावयामि पवमाननंदनम

Audio link:http://www.youtube.com/watch?v=p4GTXPyacJA