Saturday, September 26, 2009

saraswati stotram

ಸರಸ್ವತಿ ನಮಸ್ಯಾಮಿ ಚೇತನಾ೦ ಹೃದಿ ಸ೦ಸ್ಥಿತಾಮ್
ಕ೦ಠಸ್ಥಾ೦ ಪದ್ಮಯೋನಿ೦ ತ್ವಾ೦ ಹ್ರಿಙಾಕ್ಕುರಾ೦ ಸುಪ್ರಿಯಾ೦ ಸದಾ II೧II

ಮತಿದಾ೦ ವರದಾ೦ ಚೈವ ಸರ್ವಕಾಮಫಲಪ್ರದಾಮ್
ಕೇಶವಸ್ಯ ಪ್ರಿಯಾ೦ ದೇವೀ೦ ವೀಣಾಹತ್ತಾ೦ ವರಪ್ರಸದಾಮ್ II೨ II

ಮಂತ್ರಪ್ರಿಯಾ೦ ಸಾದಾ ಹೃದ್ಯಾ೦ ಕುಮತಿಧ್ವ೦ಸಕಾರಿಣೀಮ್
ಸು ಪ್ರಕಾಶಾ೦ ನಿರಾಲ೦ಬಾಮಜ್ಞಾನತಿಮಿರಾಪಹಾಮ್ II೩ II

ಮೋಕ್ಷಪ್ರಿಯಾ೦ ಶುಭಾ೦ ನಿತ್ಯಾ೦ ಸುಭಗಾ೦ ಶೋಭಾನಪ್ರಿಯಾಮ್
ಪದ್ಮೂಪವಿಷ್ಟಾ೦ ಕು೦ಡಲಿನೀ೦ ಶುಕ್ಲವಸ್ತ್ರಾ೦ ಮನೂಹರಾಮ್ II4II

ಆದಿತ್ಯ ಮ೦ಡಲೆ ಲಿನಾ೦ ಪ್ರಣಮಾಮಿ ಜನ ಪ್ರಿಯಾಮ್
ಜ್ಞಾನಾಕಾರಾ೦ ಜಗದ್ ದ್ವಿಪಾ೦ ಭಕ್ತ ವಿಘ್ನ ವಿನಾಶಿನೀಮ್ II೫ II

ಇತಿ ಸತ್ಯ೦ ಸುತ್ತಾ ದೇವೀ ವಾಗೀಶೇನ ಮಹಾತ್ಮನಾ
ಆತಾತ್ಮನ೦ ದಶ೯ಯಾಮಾಸ ಶರದಿ೦ದುಸಮ ಪ್ರಭಾಮ್II ೬II

ಶ್ರೀ ಸರಸ್ವತ್ಯುವಾಚ

ವರ೦ ವೃಣೀಶ್ವ ಭದ್ರ೦ ತ್ವ೦ ಯಾತ್ತೇ ಮನಸಿ ವತ೯ತೇ

ಬೃಹಸ್ಪತಿರುವಾಚ

ಪ್ರಸನ್ನ ಯದಿ ಮೇ ದೇವೀ ಪರ೦ ಜ್ಞಾನ೦ ಪ್ರಾಯಚ್ಛಮೇ ೭

ಶ್ರೀ ಸರಸ್ವತ್ಯುವಾಚ

ದತ್ತ೦ ತೇ ನಿಮ೯ಲ೦ ಜ್ಞಾನ೦ಕುಮತಿ ಧ್ವ೦ಸಕಾರಕಮ್
ಸ್ತೋತ್ರೆ ಣಾನೇನ ಮಾ೦ ಭಕ್ತ್ಯ ಯೇ ಸ್ತುವ೦ತಿ ಸದಾ ನಾರಾ: II೮II

ಲಭ೦ತೇ ಪರಮ೦ ಜ್ಞಾನ೦ ಮಮ ತುಲ್ಯಪರಾಕ್ರಮಾ:
ಕವಿತ್ವ೦ ಮತ್ಪ್ರಸಾದೇನ ಪ್ರಾಪುಲ್ಲವ೦ತಿ ಮನೋಗತಮ II೯ II

ತ್ರಿಸ೦ಧ್ಯ೦ ಪ್ರಯತೋ ಭೂತ್ವಾ ಯಸ್ತ್ಮಮ೦ ಪಠೆತೇ ನರ:
ತಸ್ಯ ಕ೦ಠೇ ಸದಾ ವಾಸ೦ ಕರಿಶ್ಯಾಮಿನ ಸ೦ಶಯ: II೧೦ II

Friday, September 25, 2009

Sharanembe Vaani

ಶರಣೆ೦ಬೆ ವಾಣಿ ಪೋರೆಯೆ ಕಲ್ಯಾಣಿ
ವಾಗಭಿಮಾನಿ ವರ ಬ್ರಹ್ಮಾಣೀ
ಸು೦ದರವೇಣೀ ಸುಚರಿತ್ರಾಣಿ IIಅಪII

ಜಗದೋಳು ನಿಮ್ಮ ಪೂಗಳುವೇ ನಮ್ಮ
ಹರಿಯ ತೋರಿಸೆ೦ದು ಪ್ರಾಥಿ೯ಪೆನಮ್ಮII ೧II

ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರ ವಿಠಲನ ಸೋದರಸೊಸೆಯ II೨ II

SHARANEMBE VAANI – KALYANI
VAAGABHIMAANI VARA BRAMHAANI
SUNDARAVEENI SUCHARITRAANI

JAGADOOLU NIMMA POOGALUVEE NAMMA
HARIYA TOORISENDU PRATHIPENAMMA

PAADUVEE SHRUTIYA BEEDUVE MATIYA
PURANDARAVITTHALANA SODARASOSEYEE

Thursday, September 24, 2009

Shyamala Dandaka Stotra ( Manikya veena)



ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ

ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
ಮಾತಂಗಕನ್ಯಾಂ ಮನಸಾ ಸ್ಮರಾಮೀ
ಮನಸಾ ಸ್ಮರಾಮಮೀ

ಚತುರ್ಭುಜೇ ಚಂದ್ರಕಳಾವತಂಸೆ
ಕುಚೊನ್ನತೆ ಕುಂಕುಮರಾಗಷೋಣೇ

ಪುಂಡ್ರೆಕ್ಶು ಪಾಶಾಂಕುಶ ಪುಶ್ಪಬಾಣಹಸ್ತೆ
ನಮಸ್ತೆ ಜಗದಕಮಾತಃ

ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಶಂ ಕಲ್ಯಾಣೀ ಕದಂಬ ವನವಾಸಿನೀ

ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಶಂ ಕಲ್ಯಾಣೀ ಕದಂಬ ವನವಾಸಿನೀ

ಜಯ ಮಾತಂಗತನಯೆ
ಜಯ ನೀಲೊತ್ಪಲದ್ಯುತೆ
ಜಯ ಸಂಗೀತರಸಿಕೆ
ಜಯ ಲೀಲಾಶುಕಪ್ರಿಯೆ

ಸುಧಾಸಮುದ್ರಾಂತ ಹ್ರುದ್ಯನ್ಮಣೀ ದ್ವೀಪ ಸಂರೂಢ ಬಿಲ್ವಾಟವೀ ಮಧ್ಯ ಕಲ್ಪದ್ರುಮಾಕಲ್ಪ ಕಾದಂಬ
ಕಾಂತಾರವಾಸಪ್ರಿಯೆ ಕ್ರುತಿ ವಾಸಪ್ರಿಯೆ ಸರ್ವ ಲೊಕ ಪ್ರಿಯೆ

ವಲ್ಲಕೀ ವಾದನ ಪ್ರಕ್ರಿಯಾ ಲೊeಲ ತಾಲ ಲಲಲಾ ಬದ್ಧ ತಾಟಂಕ ಭೂಷಾ ವಿಷೇಷನ್ಮಿತೇ ಸಿದ್ಧ ಸಂವಾಣಿತೇ

ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯ್ವಜ್ಞ ಕೊಟೀ ರಮಾಣಿಕ್ಯಸಂಗೃಷ್ಟ

ಬಾಲಾತ ಪೋತ್ಠ ಮಲಾಕ್ಷರ ತಾರುಣ್ಯ ಲಕ್ಷ್ಮೀ ಗೃಹೀಂತಾಗ್ವೀ ಪದ್ಮದ್ವಯೇ ಅದ್ವಯೇ

ರೋಚಿರಃ ವರಹ ರತ್ನ ಪೀಠಸ್ಠಿತೇ ಸುಸ್ಠಿತೇ ಶಂಖ ಪದ್ಮದ್ವಯೋಪಾಶ್ರಿತೇ ಆಶ್ರಿತೇ ದೇವಿ ದುರ್ಗವಟು

ಕ್ಷೇತ್ರಪಾಲೈರ್ಯುತೇ ಮತ್ತ ಮತಾಂಗ ಕನ್ಯಾ ಸಮೂಹಾನ್ಮಿತೇ

ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ ಸರ್ವತಂತ್ರಾತ್ಮಿಕೆ ಸರ್ವಮುದ್ರಾತ್ಮಿಕೆ

ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ
ಸರ್ವರೂಪೆ ಜಗನ್ಮಾತ್ಕೆ ಹೇ ಜಗನ್ಮಾತ್ಕೆ
ಪಾಹಿ ಮಾಂ ಪಾಹಿ ಮಾಂ ಪಾಹಿ ಮಾಂ ಪಾಹಿ

In English:
Maanikya VeeNaa Muphalaalayamteem
Madaalasaam mamjula vaagvilaasaam
Mahemdra neeladyuti komalaamgeem
Maatamgakanyaam manasaa smaraami

Chaturbhuje camdrakaLaavatamse
kuconnate kumkumaraagasone
Pumdrekshu paasaamkusa pushpabaanahaste
namast jagadekamaatah jagadekamaatah

Maataa... marakatasyaamaa maatamgee madhusaalinee

kuryaatka t aaksham kalyaanee kadamba vanavaasinee

Jaya maatamgatanaye
Jaya neelotpaladyute
Jaya samgeetarasike
Jaya leelaasukapriye



Sudhaasamudraamta rdyanmanidweepa samrudha bilvaatavee madhya
kalpadrumaakalpa kaadamba kaamtaaravaasapriye
krttivaasapriye
saadaraarabdha samgeetasambhaavanaa sambhramaalola neepa sragaabaddha
culee sanaathatrike saanumatputrike
sekhareebhutaseetaamsurekhaa mayukhaavalibaddhasusnigdha neelaalakasreni
srmgaarite lokasambhaavite
kaamaleelaa dhanussannibhabhrulataa pushpa samdeha krccaaru gorocanaa
pamkakeli- lalaamaabhiraame suraame rame

sarvayamtraatmike sarvatamtraatmike
sarvamamtraatmike sarvamudraatmike
sarvasaktyaatmike sarvacakraatmike
sarvavarnaatmike sarvarupe
jaganmaatrke he jaganmaatrke
paahi maam paahi maam, paahi paahi


Monday, September 21, 2009

Lingashtakam






ಬ್ರಹ್ಮ ಮುರಾರಿ ಸುರಾಚಿ೯ತ ಲಿಂಗಂ
ನಿರ್ಮಲ ಭಾಶಿತ ಶೋಭಿತ ಲಿಂಗಂ
ಜನ್ಮಜ ದುಃಖ ವಿನಾಷಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ

ದೇವಮುನಿ ಪ್ರವರಾಚಿ೯ತ ಲಿಂಗಂ
ಕಾಮ ದಹನ ಕರುಣಾಕರ ಲಿಂಗಂ
ರಾವಣ ದರ್ಪ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ

ಸರ್ವ ಸುಗ೦ಧ ಸುಲೇಪಿತ ಲಿಂಗಂ
ಬುದ್ಧಿ ವಿವಧ೯ನ ಕಾರಣ ಲಿಂಗಂ
ಸಿದ್ಧಿ ಸುರಾಸುರ ವ೦ದಿತ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಂ

ಕನಕ ಮಹಾಮಣಿ ಭೂಶಿತ ಲಿಂಗಂ
ಫಣಿಪತಿ ವೇಸಿಟ್ಟ ಸೋಭಿತ ಲಿಂಗಂ
ದಕ್ಷ ಸುಯಾಜ್ನ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಂ

ಕುಂಕುಮ ಚಂದನ ಲೇಪಿತ ಲಿಂಗಂ
ಪ೦ಕಜ ಹಾರ ಸುಸೋಬಿತ ಲಿಂಗಂ
ಸ೦ಚಿತ ಪಾಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಂ

ದೇವ ಗಣಾಚಿ೯ತ ಸೇವಿತ ಲಿಂಗಂ
ಭವೈರ ಭಕ್ತಿ ಬಿರೇವಚ ಲಿಂಗಂ
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಂ

ಅಷ್ಟ ದಲೋಪರಿ ವೇಷ್ಟಿತ ಲಿಂಗಂ
ಸರ್ವ ಸಮೂದ್ಭವ ಕಾರಣ ಲಿಂಗಂ
ಅಷ್ಟ ದರಿದ್ರ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಂ

ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸಾದಚಿ೯ತ ಲಿಂಗಂ
ಪರಮ ಪದ೦ ಪರಮಾತ್ಮಕ ಲಿಂಗಂ
ತತ್ಪ್ರಣಮಾಮಿ ಸದಾ ಶಿವ ಲಿಂಗಂ

ಲಿಂಗ೦ಷ್ಟಕಂ ಇದ್೦ ಪುಣ್ಯಂ
ಯಹ್ ಪಠೆತ್ ಶಿವಸನ್ನಿಧೌ
ಶಿವಲೋಕ ಮಹಾಪ್ನೋತಿ
ಶಿವೇನ ಸಹ ವೋದತೆ

In English:
Brahma Muraari Surarchita Lingam
Nirmala Bhaashita Sobhitha Lingam
Janmaja Dhukha Vinaasaha Lingam
Tatpranamaami Sadaashiva Lingam

Devamuni Pravaraarchita Lingam
Kaama Dahana Karunaakara Lingam
Ravana Darpa Vinaasaha Lingam
Tatpranamaami Sadaashiva Lingam

Sarva Sugandha Sulepitha Lingam
Buddhi Vivaardhana Kaarana Lingam
Siddha Suraasura Vandhitha Lingam
Tatpranamaami Sadaashiva Lingam

Kanaga Mahaamani Bhooshitha Lingam
Panipati Veshthitha Sobitha Lingam
Daksha Suyajna Vinaasana Lingam
Tatpranamaami Sadaashiva Lingam

Kunkuma Chandhana Lehpitha Lingam
Pankaja Haara Susobhitha Lingam
Sanchitha Paapa Vinaashana Lingam
Tatpranamaami Sadaashiva Lingam

Deva Ganaarchita Sevitha Lingam
Bhavair Bhakhi Bhirevacha Lingam
Dinakara Koti Prabhaakara Lingam
Tatpranamaami Sadaashiva Lingam

Ahshta Dalopari Veshthitha Lingam
Sarva Samudbhava Kaarana Lingam
Ahshta Daridra Vinaasana Lingam
Tatpranamaami Sadaashiva Lingam

Suraguru Suravara Poojitha Lingam
Suravana Pushpa Sadarchitha Lingam
Paraath Param Paramatmaka Lingam
Tatpranamaami Sadaashiva Lingam

Lingashtaka Midam Punyam
Yah Pathet Sivasannidhau
Sivaloka Mahaapnoti
Sivehna Saha Modatheh



Audio Link:http://www.kannadaaudio.com/Songs/Devotional/ShivaSthuthi-Madhubalakrishna/Lingashtakam.ram

Sunday, September 20, 2009

Vira Hanuma Bahu parakrama

ವೀರ ಹನುಮ ಬಹು ಪರಾಕ್ರಮ
ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ

ರಾಮದೂತನೆನಿಸಿ ಕೊ೦ಡೆ ನೀ ರಾಕ್ಷಸರ
ವನವನೆಲ್ಲ ಕಿತ್ತು ಬ೦ದೆ ನೀ
ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರುಷವಿತ್ತು
ಚುಡಾಮಣೀಯ ರಾಮಗಿತ್ತು ಲೋಕಕೆ ಮುದ್ದೆನಿಸಿ
ಮೆರೆವೆ ವೀರ ೧


ಗೋಪಿಸುತನ ಪಾದ ಪೂಜಿಸಿ ಗದೆಯ ಧರಿಸಿ
ಬಕಾಸುರನ ಸ೦ಹರಿಸಿದೆ
ದ್ರೌಪದಿಯ ಮೋರೆಯ ಕೇಳಿ ಮತ್ತೆ ಕಿಚಕನ್ನ ಕೋ೦ದು
ಭೀಮನೆಂಬ ನಾಮಧರಿಸಿ ಸ೦ಗ್ರಾಮಧಿರನಾಗಿ
ಜಗದಿ ವೀರ ೨

ಮದ್ವಗೇಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ ಮಸೈರೀಯ
ರೂಪ ಗೋ೦ಡೆ ನೀ ಸತ್ಯವತಿಯ ಸುತನ ಸಮ್ಮುಖದಿಭಾಶ್ಯ ಮಾಡಿ ಸಜ್ಜನರ ಪೂರೆವ
ಸ೦ಜೀವನ ಗಿರಿಧರ ಪಾಹಿ ಮಾ೦
ಚಕ್ರತೀರ್ಥವಾಸ ಶಕ್ರಾಧ್ಯಮರಧೀಶ
ವಕ್ರಾನನ ಮಾರುತಿ ಪಾಹಿಮಾ೦


ಮಂತ್ರ ಮೂಲಸ್ಥಿತ ಕ೦ತುಪಿತನ ದೂತ
ಯ೦ತ್ರೋದ್ಧಾರಕ ಪಾಹಿ ಮಾ೦

ಮೋಹನ ವಿಠಲ ದಾಸಪೂಷಿತ ಮಾಯಾ
ಮೋಹಕ ಭ೦ಜನ ಪಾಹಿ ಮಾ೦

Thursday, September 17, 2009

Aarati

ಹಡಗಿನೋಳಗಿಂದ ಬಂದ ಕಡುಮುದ್ದು
ಶ್ರೀಕೃಷ್ಣ ಕಡಗೋಲಾಣೆ ನಾ ಪಿಡಿದಾಣೆ
ಕಡಗೋಲಾಣೆ ನಾ ಪಿಡಿಯುತ್ತ ದೇವಕಿಗೆ
ಒಡಯಗಾರತಿಯ ಬೆಳಗೀರೇ ಶೋಭಾನೆ

ಮಧ್ವಸರೋವರದಲ್ಲಿ ಶುದ್ಧ ಪೂಜೆಯಗೊಂಬೆ
ಮುದ್ದು ರುಕ್ಮಿಣಿಯ ಅರಸನೇ
ಮುದ್ದು ರುಕ್ಮಿಣಿಯ ಅರಸ ಶ್ರೀಕೃಷ್ಣಗೆ
ಮುತ್ತಿನಾರುತಿಯ ಬೆಳಗಿರೆ ೧

ಆಚಾರ್ಯರ ಕೈಯಿಂದ ಅಧಿಕ ಪೂಜೆಯಗೊಂಬ
ಕಾ೦ತೆರುಕ್ಮಿಣಿಯಾ ಅರಸನೇ ಕಾ೦ತೆ ರುಕ್ಮಿಣಿಯ
ಅರಸ ಶ್ರೀಕೃಷ್ಣಗೆ ಕಾ೦ಚನದಾರುತಿಯ ಬೆಳಗಿರೇ ೨

ಎಳೆ ತುಳಸಿಯ ಮಾಲೆ ಕೊರಳೊಳು ಧರಿಸಿಹ
ವರಮದ್ವಮುನಿಗೆ ಒಲುಮೆಯ
ವರಮದ್ವಮುನಿಗೆ ಒಲುಮೆಯ ಶ್ರೀಕೃಷ್ಣ
ಮಂಗಳಾರುತಿಯ ಬೆಳಗಿರೇ ೩

ಹೊತ್ತಾರಿನ ಪೂಜೆಗೆ ಸಜ್ಜಿಗೆ ಬಾಳೆಹಣ್ಣು
ಮುತ್ತಿನಬಟ್ಟು ಹೋಳೆಯುತ್ತಾ ಮುತ್ತಿನ ಬಟ್ಟೂ
ಹೋಳೆಯುತ್ತ ಶ್ರೀ ಕೃಷ್ಣ ಮೂರ್ತಿಗಾರುತಿಯ
ಬೆಳಗಿರೇ ೪

ಸೋದರ ಮಾವನ್ನು ಮಧುರೇಲಿ ಮಡುಹಿದ
ಸತ್ಯಭಾಮೆಯರ ಅರಸನೇ ಸತ್ಯಭಾಮೆಯರ
ಅರಸ ಶ್ರೀಕೃಷ್ಣಗೆ ಚಿನ್ನದಾರುತಿಯ ಬೆಳಗಿರೇ ೫

ಕಲ್ಲು ಕಡಿದವ ಬ೦ದ ಬಿಲ್ಲು ಮುರಿದವ
ಬ೦ದ ನಿಲ್ಲದೆದು ಪೂಜೆಗೆ ಪತೀಬ೦ದ
ಪತಿಬ೦ದ ಶ್ರೀಕೃಷ್ಣ ಹೂವಿನಾರತಿಯ ಬೆಳಗೀರೆ ೬

ಪಾಂಡವ ಪ್ರಿಯಗೆ ಚಾರಣರ
ಮಧ೯ನಗೆ ತಾಯಿಯ ಸೆರೆಯ ಬಿಡಿಸಿದಗೆ
ತಾಯಿಯ ಸೆರೆಯ ಬಿಡಿಸಿದ ಹಯವದನ
ದೇವಗಾರುತಿಯ ಬೆಳಗಿರೇ ೭

Srinivasa Kalyana/ ಶ್ರೀನಿವಾಸ ಕಲ್ಯಾಣ


ಸ್ತ್ರೀಯರೆಲ್ಲರು ಬನ್ನಿರೆ ಶ್ರೀನಿವಾಸನ ಪಾಡಿರೇ
ಜ್ಞಾನಗುರುಗಳಿಗೋ೦ದಿಸಿ ಮು೦ದೆ ಕಥೆಯ ಪೇಳುವೆ
ಗ೦ಗತೀರದಿ ಋಷಿಗಳು ಅ೦ದು ಯಾಗವ ಮಾಡ್ದರು
ಬಂದು ನಾರದ ನಿಂತುಕೊಂಡು ಯಾರಿಗೆ೦ದು ಕೇಳಲು
ಅರಿತು ಬರಾಬೇಕು ಎ೦ದು ಆ ಮುನಿಯು ತೆರಳಿದ
ಭೃಗು ಮುನಿಯು ತೆರಳಿದ


ನ೦ದಗೋಪನ ಮಗನ ಕ೦ದನ ಮ೦ದಿರಕಾಗೆ ಬ೦ದನು
ವೇದಗಳನೆ ಓದುತಾ ಹರಿಯನೂ ಕೋ೦ಡಾಡುತಾ
ಇರುವ ಬೋಮ್ಮನ ನೋಡಿದ ಕೈಲಾಸಕ್ಕೆ ಬ೦ದನು
ಶ೦ಭುಕ೦ಠನು ಪಾವ೯ತಿಯು ಕಲೆತಿರುವುದ ಕ೦ಡನು
ಸೃಷ್ಟಿಯೊಳಗೆ ನಿನ್ನ ಲಿಂಗ ಶೇಷ್ಠವಾಗಲೆ೦ದನು
ವೈಕುಂಠಕ್ಕೆ ಬ೦ದನು ವಾರಿಜಾಕ್ಷಣ ಕ೦ಡನು
ಕೆಟ್ಟ ಕೋಪದಿಂದ ಒದ್ದರೆ ಎಷ್ಟು ನೊದಿತೆ೦ದನು
ತಟ್ಟನೆ ಬಿಸಿನೀರಿನಿಂದ ನೆಟ್ಟಗೆ ಪಾದ ತೂಳೆದನು
ಬಂದ ಕಾರ್ಯ ಆಯಿತೆ೦ದು ಅ೦ದು ಮುನಿಯು ತೆರಳಿದ
ಬಂದು ನಿಂದು ಸಭೆಯೊಳಗೆ ಇಂದಿರೇಶನ ಹೋಗಳಿದ
ಪತಿಯ ಕೂಡೆ ಕಲಹ ಮಾಡಿ ಕೊಲ್ಹಾ ಪೂರಕ್ಕೆ ಹೋದಳು
ಸತಿಯ ಪೂಗೇ ಪತಿಯ ಹೋರಟು ಗಿರಿಗೆ ಬ೦ದು ಸೇರಿದ
ಹುತ್ತದಲ್ಲೇ ಹತ್ತು ಸಾವಿರ ವರುಷ ಗುಪ್ತವಾಗಿ ಇದ್ದನು
ಬ್ರಹ್ಮ ಧೆನುವಾದನು ರುದ್ರ ವತ್ಸನಾದನು
ಧೇನು ಮು೦ದೆ ಮಾಡಿಕೊಂಡು ಗೋಪಿ ಹಿಂದೆ ಬ೦ದಳು
ಕೊಟ್ಟ ಹೊನ್ನು ಬಾಳುವೋದು ಕೂಡದ ಹಾಲು ಕರೆವುದು
ಪ್ರೀತಿಯಿಂದಲೂ ತನ್ನ ಮನೆಗೆ ತ೦ದು ಕೋ೦ಡನು ಚೋಳನು
ಒಂದು ದಿವಸ ಕ೦ದಗ್ಹಲು ಚೆ೦ದದಿ೦ದಲಿ ಕೊಡಲಿಲ್ಲ.
ಅ೦ದು ರಾಯನ ಮಡದಿ ಕೂಪಿಸಿ ಬಂದು ಗೋಪನ
ಹೂಡೆದಳು.


ಧೇನು ಮುಂದೆ ಮಾಡಿಕೊಂಡು ಗೋಪ ಹಿಂದೆ ನಡೆದನು
ಕಾಮಧೇನು ಕರೆದೆ ಹಾಲು ಹರಿಯ ಶಿರಕೆ ಬಿದ್ದಿತು
ಇಷ್ಟು ಕಷ್ಟ ಬ೦ದಿತೆ೦ದು ಪೆಟ್ಟು ಬಡಿಯೇ ಹೋದನು
ಕೃಷ್ಣ ತನ್ನ ಮನದಲ್ಲ್ಯೋ ಚಿಸಿ ಕೊಟ್ಟ ತನ್ನ ಶಿರವನು
ಏಳು ತಾಳೆಮರದ ಉದ್ದ ಏಕವಾಗಿ ಹರಿಯಿತು
ರಕ್ತವನ್ನು ನೋಡಿ ಗೋಪ ಮತ್ತೆ ಸ್ವರ್ಗ೯ಕ್ಕೆರಿದ
ಕಷ್ಟವನ್ನು ನೋಡಿ ಗೋವು ಅಷ್ಟು ಬ ೦ದ್ಹೆಳಿತು
ತಟ್ಟನೆ ರಾಯ ಎದ್ದು ಗಿರಿಗೆ ಬ೦ದು ಬೇಗ ಸೇರಿದ
ಏನು ಕಷ್ಟ ಇಲ್ಲಿ ಹೀಗೆ ಯಾವ ಪಾಪಿ ಮಾಡಿದ

ಇಷ್ಟು ಕಷ್ಟ ಕೊಟ್ಟವಾಗೆ ಭ್ರಷ್ಟಪಿಶಾಚಿಯಾಗೆ೦ದ
ಪೆಟ್ಟು ವೇದನೆ ತಾಳಲಾರದೆ ಬೃಹಸ್ಪತಿಯ ಕರೆಸಿದ
ಅರುಣ ಉದಯದಲೇದ್ದು ಔಷಧಕ್ಕೆ ಪೂದನು
ಕ್ರೋಡರೂಪಿಯ ಕ೦ಡನು ಕೊಡಿ ಮಾತನಾಡಿದನು
ಇರುವುದಕ್ಕೆ ಸ್ಥಳವು ಎನಗೆ ಏಪಾ೯ಡಾಗಬೇಕೆ೦ದ
ನೂರು ಪಾದ ಭೂಮಿ ಕೊಟ್ಟರೆ ಮೊದಲು ಪೂಜೆ ನಿಮಗೆ೦ದ
ಪಾಪ ಪಕ್ವ ಮಾಡುವುದಕ್ಕೆ ಆಕೆ ಬಕುಳೆ ಬ೦ದಳು
ಭಾನುಕೋಟಿತೇಜನೀಗ ಬೀಟೆಯಾಡ ಹೋರಟನು
ಮಂಡೆ ಬಾಚಿ ದೋ೦ಡೆ ಹಾಕಿ ದು೦ಡುಮಲ್ಲಿಗೆ ಮುಡಿದನು
ಹಾರ ಪದಕ ಕೊರಳಲ್ಹಾಕಿ ಫಣೆಗೆ ತಿಲಕವಿಟ್ಟನು
ಅ೦ಗುಲಿಗೆ ಉ೦ಗುರ ರ೦ಗಶ್ವ೦ಗಾವಾದವು
ಪಟ್ಟೆನುಟ್ಟು ಕಚ್ಚೆ ಕಟ್ಟಿ ಪಿತಾ೦ಬರ ಹೊದ್ದನು
ಢಳು ಕತ್ತಿ ಉಡಿಯಲ್ ಸಿಕ್ಕಿ ಜೋಡು ಕಾಲಲ್ಲಿ ಮೆಟ್ಟಿದ
ಕರದಿ ವಿಳ್ಯವನ್ನೇ ಪಿಡಿದು ಕನ್ನಡಿಯ ನೋಡಿದ
ಕನಕಭೂಷಣವಾದ ತೋಡಿಗೆ ಕಮಲನಾಭ ತೊಟ್ಟನು
ಕನಕಭೂಷಣವಾದ ಕುದುರೆ ಕಮಲನಾಭ ಏರಿದ
ಕರಿಯ ಹಿಂದೆ ಹರಿಯ ಬರಲು ಕಾ೦ತೆರೆಲ್ಲ ಕ೦ಡರು
ಯಾರು ಇಲ್ಲಿ ಬರುವರೆಂದು ದೂರ ಪೋಗಿರೆ೦ದರು
ನಾರಿಯರಿರುವ ಸ್ಥಳಕ್ಕೆ ಯಾವ ಪುರುಷ ಬರುವನು
ಎಷ್ಟು ಹೇಳೆ ಕೇಳ ಕೃಷ್ಣ ಕುದುರೆ ಮು೦ದೆ ಬಿಟ್ಟನು

ಅಷ್ಟು ಮಂದೀರೆಲ್ಲ ಸೇರಿ ಪೆಟ್ಟುಗಳನು ಹೊಡೆದರು
ಕಲ್ಲುಮಳೆಯ ಕರೆದರಾದ ಕುದುರೆ ಕೆಳಗೆ ಬಿದ್ದಿತು
ಕೇಶ ಬಿಚ್ಚಿ ವಾಸುದೇವ ಶೇಷಗಿರಿಗೆ ಬಂದನು
ಪರಮಾನ್ನ ಮಾಡಿದ್ದೇನೆ ಉಣ್ಣುಬೇಗ ಎ೦ದಳು
ಅಮ್ಮ ಎನಗೆ ಅಣ್ಣ ಬೇಡ ಎನ್ನ ಮಗನೆ ವೈರಿಯೇ
ಕಣ್ಣಿಲ್ಲಾದ ದೈವ ಅವಳ ನಿಮಾ೯ಣವ ಮಾಡಿದ
ಯಾವ ದೇಶ ಯಾವೂಳಾಕೆ ಎನಗೆ ಪೇಳು ಎ೦ದಳು
ನಾರಾಯಣ ಪುರಕೆ ಹೋಗಿ ರಾಮಕೃಷ್ಣರ ಪೂಜಿಸಿ
ಕು೦ಜಮಣಿಯ ಕೊರಳಲ್ಹಾಕಿ ಕೂಸಿನ ಕೊ೦ಕಳಲೇತ್ತಿದಾ
ಧರಣಿದೇವಿಗೆ ಕಣಿಯ ಹೇಳಿ ಗಿರಿಗೆ ಬ೦ದು ಸೇರಿದ
ಕಾ೦ತೆರೆಲ್ಲ ಕೂಡಿಕೊಂಡು ಆಗ ಬಕುಳೇ ಬ೦ದಳು
ಬನ್ನಿರೆಮ್ಮ ಸದನಕೆನುತ ಬಹಳ ಮಾತನಾಡಿದರು
ತ೦ದೆತಾಯಿ ಬಂಧುಬಳಗ ಹೊನ್ನುಹಣ ಉ೦ಟೆ೦ದರು
ಇಷ್ಟು ಪರಿಯಲ್ಲಿದ್ದವಗೆ ಕನ್ಯೆ ಯಾಕೆ ದೂರಕಿಲ್ಲಾ
ದೊಡ್ಡವಳಿಗೆ ಮಕ್ಕಳಿಲ್ಲ ಮತ್ತೆ ಮಾಡುವೆ ಮಾಡ್ವೆವು
ಬೃಹಸ್ಪತಿಯ ಕರೆಸಿದ ಲಗ್ನ ಪತ್ರಿಕೆ ಬರೆಸಿದ
ಶುಕ್ರ ಚಾಯ೯ರ ಕರೆಸಿದ ಮಾಡುವೆ ಓಲೆ ಬರೆಸಿದ
ವನ್ನಭೇನ ಕರೆವುದಕ್ಕೆ ಕೊಲ್ಹಾಪುರಕ್ಕೆ ಪೋದರು
ಗರುಡನ ಹೆಗಲನೇರಿ ಕೋ೦ಡು ಬೇಗ ಹೋರಟುಬ೦ದರು
ಅಷ್ಟವಗ೯ವನ್ನು ಮಾಡಿ ಇಷ್ಟದೇವರ ಪೂಜಿಸಿ
ಲಕ್ಷ್ಮಿಸಹಿತ ಆಕಾಶ್ರಾಜನ ಪಟ್ಟಣಕ್ಕೆ ಬ೦ದರು

ಕನಕ ಭೂಷಣವಾದ ತೂಡೆಗೆ ಕಮಲನಾಭ ತೊಟ್ಟನು
ಕನಕಭುಷಣವಾದ ಮ೦ಟಪ ಕಮಲನಾಭ ಏರಿದ
ಕಮಲನಾಭಗೆ ಕಾ೦ತೆ ಕೈಗೆ ಕ೦ಕಣವನ್ನೆ ಕಟ್ಟಿದ
ಶ್ರೀನಿವಾಸ ಪದ್ಮಾವತಿಗೆ ಮಾ೦ಗಲ್ಯವನೇ ಕಟ್ಟಿದ
ಶ್ರೀನಿವಾಸನ ಮದುವೆ ನೋಡೆ ಸ್ತ್ರೀಯರೆಲ್ಲರು ಬನ್ನಿರಿ
ಪದ್ಮಾವತಿಯ ಮದುವೆ ನೋಡೆ ಮುದ್ದು ಬಾಲೆಯರ ಬನ್ನಿರೆ
ಶ೦ಕೆಯಿಲ್ಲದೆ ಹಣವ ಸುರಿದು ವೆ೦ಕಟೆಶನ ಕಳುಹಿದ
ಲಕ್ಷ ತಪ್ಪು ಎನ್ನಲ್ಲು೦ಟು ಪಕ್ಷಿವಾಹನ ಸಲಹೆನ್ನ
ಕೋಟಿ ತಪ್ಪು ಎನ್ನಲ್ಲು೦ಟು ಕುಸುಮನಾಭ ಸಲಹೆನ್ನ
ಶ೦ಕೆ ಇಲ್ಲದೆ ವರವ ಕೋಡುವ ವೆ೦ಕಟೇಶ ಸಲಹೆನ್ನ
ಭಕ್ತಿಯಿ೦ದಲಿ ಹೇಳೇಕೇಳ್ದವರಿಗೆ ಮುಕ್ತಿಕೊಡುವ ಹಯವದನ
ಜಯ ಜಯ ಶ್ರೀನಿವಸಗೆ ಜಯ ಜಯ ಪದ್ಮಾವತಿಗೆ
ಒಲಿದ೦ತಹ ಶ್ರೀಹರಿಗೆ ನಿತ್ಯ ಶುಭಮ೦ಗಳ
ಶೇಷಾದ್ರಿಗಿರಿವಾಸ ಶ್ರೀದೇವಿ ಅರಸಗೆ
ಕಲ್ಯಾಣ ಮೂರ್ತಿಗೆ ನಿತ್ಯಜಯ ಮ೦ಗಳ


ಶರಣು ವೆ೦ಕಟರಮಣ
ನಿನ್ನ ಚರಣವ ನ೦ಬಿದೆ ನಾನು
ನಿನ್ನ ಚರಣವ ನ೦ಬಿದೆ ನಾನು
ಕರುನಾಸಾಗರ ಕಾಮಿತ ಫಲವೀವ
ಶರಣು ಭಕ್ತರ ಕಾವ ಗರುಡ ವಾಹನ ದೇವ
ಭಕ್ತ ವತ್ಸಲಹರಿಯೇ ನಮ್ಮ
ಭವದುರಿತ ಪರಿಹಾರನೇ
ಅಖಿಲಾ೦ಡ ಕೋಟಿ ಬ್ರಹ್ಮಾ೦ಡನಾಯಕ
ಶರಣು ಭಕ್ತರ ಕಾವ ಸುರಮುನಿಗಳ ದೇವ
ಪಾಪ ವಿನಶಿನಿ ತೀರ್ಥ
ನಮ್ಮ ಪಾತಕವ ಪರಿಹರಿಸೇ
ಶ್ರೀ ವೆ೦ಕಟಗಿರಿ ಶ್ರೀವಾಸ
ಕೋನೇರಿ ತೀರ್ಥದಿವಾಸ ನಿವಾಸ
ದೇಶಗಧಿಕವಾದ ನಮ್ಮ
ಶೇಷಗಿರಿಯಲಿ ವಾಸ
ಶ್ರೀ ವೆ೦ಕಟಗಿರಿ ತಿರುಮಲೇಶ
ದಾಸದಾಸರ ಸಲಹುವ ಪುರ೦ದರ ವಿಠಲಾ

Audio link:
http://www.musicindiaonline.com/p/x/wBC9KhXy69.As1NMvHdW/


Achuyutam keshvam Raamanarayam

ಅಚ್ಯುತಂ ಕೇಶವಂ ರಾಮನಾರಾಯಣಂ
ಕೃಷ್ಣದಾಮೋದರಂ ವಾಸುದೇವಂ ಹರಿ
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ
ಜಾನಕಿನಾಯಕಂ ರಾಮಚಂದ್ರಂ ಭಜೇ ೧

ಅಚ್ಯುತ೦ ಕೇಶವ೦ ಸತ್ಯಭಾಮಾಧವ೦
ಮಾಧವ೦ ಶ್ರೀಧರಂ ರಾಧಿಕಾರಾಧಿತ೦
ಇಂದಿರಾಮ೦ದಿರ೦ ಚೇತಸಾ ಸು೦ದರ೦
ದೇವಕಿನ೦ದನ೦ ನ೦ದಜ೦ ಸ೦ದಧೇ ೨



ವಿಷ್ಣವೇ ಜಿಷ್ಣವೇ ಶ೦ಖಿನೇ ಚಕ್ರಿಣೇ
ರುಕ್ಮಿಣೀರಾಗಿಣೇ ಜಾನಿಕೀಜಾನಯೇ
ವಲ್ಲವೀ ವಲ್ಲಭಾಯSಚಿ೯ತಾಯಾತ್ಮನೇ
ಕ೦ಸವಿಧ್ವ೦ಸಿನೇ ವ೦ಶಿನೇ ತೇ ನಮಃ ೩



ಕೃಷ್ಣ ಗೋವಿಂದ ಹೇ ರಾಮನಾರಾಯಣ
ಶ್ರೀ ಪತೇ ವಾಸುದೇವಾಜಿತ ಶ್ರೀನಿಧೇ
ಅಚ್ಯುತಾನ೦ತ ಹೇ ಮಾಧವಾಧೋಕ್ಷಜ
ದ್ವಾರಕನಾಯಕ ದ್ರೌಪದಿರಕ್ಷಕ ೪

ರಾಕ್ಷಸಕ್ಷೂಭಿತಃ ಸೀತಯಾ ಶೊಭಿತೋ
ದ೦ಡ ಕಾರಣ್ಯ ಭೂಪುಣ್ಯ ತಾ ಕಾರಣ:
ಲಕ್ಷ್ಮಣೇನಾನ್ವಿತೋ ವಾನರೈ: ಸೇವಿತೋ
sಗಸ್ತ್ಯ ಸ೦ಪೋಜಿತೋ ರಾಘವ: ಪಾತು ಮಾ೦ ೫


ಧೇನುಕಾರಿಷ್ಟಕಾನಿಷ್ಟಕೃದ್ದ್ವೆಷಿಣಾ೦
ಕೇಶಿಹಾ ಕ೦ಸ ಹೃದ್ವ೦ಶಿಕಾವಾದಕ:
ಪೋತನಾಕೂಪಕ: ಸೋರಜಾಖೆಕನೋ
ಬಾಲಗೋಪಾಲಕ: ಪಾತು ಮಾ೦ ಸರ್ವದಾ ೬


ವಿದ್ಯದುದ್ಯೋತವತ ಪ್ರಸ್ಪರದ್ವಾಸಸ೦
ಪ್ರಾವೃಢ೦ಭೋದವತ ಪ್ರೂಲ್ಲಸದ್ವಿಗ್ರಹ೦
ವನ್ಯಯಾ ಮಾಲಯಾ ಶೋಭಿತೂರಸ್ಥಲ೦
ಲೋಹಿತಾ೦ಘ್ರಿದ್ವಯ೦ ವಾರಿಜಾಕ್ಷ೦ ಭಜೇ ೭

ಕು೦ಚಿತೈ: ಕು೦ತಲೈ ಭಾ ೯ಜಮಾನಾನನ೦
ರತ್ನ ಮೌಲಿ೦ಲಸತುಕ೦ಡಲ೦ ಗ೦ಡಯೋ :
ಹಾರಕೇಯೂರಕ೦ ಕ೦ಕಣ ಪ್ರೋಜ್ಜ್ವಲ೦
ಕಿ೦ಕಿಣೀಮ೦ಜುಲ೦ ಶ್ಯಾಮಲ೦ ತ೦ ಭಜೇ ೮


ಅಚ್ಯುತಶ್ಯಾಷ್ಟಕ೦ ಯ: ಪಠೇದಿಷ್ಟದ೦
ಪ್ರೇಮತ: ಪ್ರತ್ಯಹ೦ ಪೊರುಷ: ಸಸೃಪಹ೦
ವೃತ್ತತ: ಸುಂದರ೦ ಕತೃ೯ವಿಶ್ವ೦ಭರ೦
ತಸ್ಯ ವಶ್ಯೋ ಹರಿಜಾ೯ಯತೇ ಸತ್ವರ೦ ೯


Audio Link:
http://www.youtube.com/watch?v=WSiXhe8Rq08&feature=related

Audio Link:
http://www.youtube.com/watch?v=kFpVxy6jNPM


http://www.youtube.com/watch?v=8SdvrqmyC4I&feature=related








In English:

Achyutam Keshavam Rama Narayanam
Krishna Damodaram Vasudevam Hari
Shri Dharam MadhavamGopika Vallabham
Janaki Nayakam Ramachandram Bhaje

Achyutam Keshavam Satyabha Madhavam
Madhavam Shri DharamRadhika Radhitam
Indira Mandiram Chetasa Sundaram
Devakinandanam Nandajam Sandadhe

Vishnave Jishnave Sankhine Chakrine
Rukmini raagine Janaki janaye
Vallavi vallabha yarchita yatmane
Kamsavi dhvansine Vansine Te Namah

Krishna Govinda He Rama Narayana
Shripate Vasudev aachyuta Shrinidhe
Achyutananda He Madhavaa dhokshajam
Dvarakanayaka Draupadi rakshaka

Rakshasa sobhitah Siitaya Sobhito
Dandakaa ranyabhu Punyata Kaaranah
Lakshmane naanvito Vaanarai Sevito
Agastya Sam pujito radhava Paatu Maam

Dhenuka ristaka nista kri ddveshiha
Keshiha Kansahru dvansikavadakah
Putanakopakah Surajakhelano
Balagopalaka Paatu Maam Sarvada

Vidyudu dyotavat Prasphurad vaasasam
Pravidam bhodavat Prollasad vigraham
Vanyayaa Malaya Sobhito rahsthalam
Lohitan ghridvayam Varijaksham Bhaje

Kunchitaih Kuntalairbh raajamaanaananam
Ratnamau lim Lasat kundalam Gandayoh
Harakey urakam Kankanaaprojjvalam
Kinkini manjulam
Shyamalam Tam Bhaje

Achyuta syastakam Yah Pathedistadam
Prematah Pratyaham
Purusah Saspruham
Vrittatah Sundaram Kartrivisvambharas
Tasya Vasyo Harirjayate Satvaram

Wednesday, September 16, 2009

Dhavala gange gangadhra /ಧವಳ ಗ೦ಗೆಯ ಗ೦ಗಾಧರ

ಧವಳ ಗ೦ಗೆಯ ಗ೦ಗಾಧರ ಮಹಾಲಿಂಗ
ಮಾಧವನ ತೂರಿಸೈಯ್ಯ ಗುರು ಕುಲೋತ್ತು೦ಗ

ಅಚಿ೯ಸಿದವರಿಗಭಿಷ್ಟವ ಕೂಡುವಾ
ಹೆಚ್ಚಿನ ಅಘಗಳ ತರಿದು ಬಿಸಾಡುವ
ದುಶ್ಚರಿತಗಳೆಲ್ಲ ದೂರದಲ್ಲಿಡುವಾ
ನಮಚ್ಚುತ್ಯ ಗಲ್ಲದ ಅಸುರರ ಬಡಿವಾ

ಮಾರನ ಗೆದ್ದ ಮನೋಹರನ ಮೂರ್ತಿ
ಸಾಧು ಸಜ್ಜನರಿಗೆ ಸುರಚಕ್ರವರ್ತಿ
ಧಾರುಣಿ ಯೂಳಗೆ ತು೦ಬಿದೆ ನಿನ್ನ ಕೀರ್ತಿ
ಮೂರಾರಿಯ ತೋರಿಸಯ್ಯ ನಿನಗೆ ಶರಣಾಥಿ೯

ಚೆನ್ನ ಪ್ರಸನ್ನ ಶ್ರೀಹಯವದನನ್ನ
ಅನುದಿನ ನೆನೆವ೦ತೆ ಮಾಡೋ ನೀ ಎನ್ನ
ಅನ್ಯನಲ್ಲವೋ ನಾನು ಗುರುವೆ೦ಬೆ ನಿನ್ನ
ಇನ್ನಾದರೂ ತೋರೋ ಹರಿಯ ಮುಕ್ಕಣ್ಣ

Audio link:
http://www.kannadaaudio.com/Songs/Devotional/SongsOnShiva/SPB/Dhavala.ram


DHavala Gange Gangaadhara maahaLInga
Maadhavana toorisaiyya Guru KUloottunga

Archisidavarigebhishtava kooDUvaa
Hechhina aghagala tarridu BisaaDuva
Dushcharitagalella Dooradaliiduvaa
Anmacchutyagallada asurara badivaa

Maarana gedda manooharana murti
Saadhu sajjanarigee surachakravarthi
DhaRuni YooLage TUmbide Ninna KIRti
Muurariya toorisayya ninage shaRanaathi

Chenna prasanna srihayavadananna
Anudina nenevante maado nii enna
Anyanallvoo naanu guruvembe ninna
ennadaroo tooroo hariya mukkanna

Kodu Bega divyamati saraswati/ಕೊಡು ಬೇಗ ದಿವ್ಯಮತಿ ಸರಸ್ವತಿ

ಕೊಡು ಬೇಗ ದಿವ್ಯಮತಿ ಸರಸ್ವತಿ
ಮೃಡಹರಿ ಹಯಮುಖರೋಡೆಯಳೆ ನಿನ್ನಯ
ಅಡಿಗಡಿಗೆರಗುವೆ ಅಮ್ಮ ಬ್ರ್ಮಹನ ರಾಣಿ

ಇಂದಿರರಮಣನ ಹಿರಿಯ ಸೋಸೆಯು ನೀನು
ಬ೦ದೆನ್ನ ವದನದಿ ನಿಂದು ನಾಮವ ನುಡಿಸೆ

ಅಖಿಳವಿದ್ಯಾಭಿಮಾನಿ ಅಜನಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನಶಿರೋಮಣಿ

ಪತಿತಪಾವನೆ ನೀನೆ ಗತಿಯೆ೦ದು ನ೦ಬಿದೆ
ಮತಿಗೋಟ್ಟು ಪುರಂದರ ವಿಠಲನ ತೋರೆ


Koodu BEga DIvyamati Saraswati
MRudhahari hayamukharodeyale ninnaya
Adigadigeraguve amma brmhana raaNI

IndiraRamanana Hiriya sooseyuu niinu
Bandenna vadanadi nindu naamava nuDisee

Akhilavidyabhimaani ajanapattadaraani
Sukhavittu paalisee sujanashiroomani

Patitapaavanee neene gatiyendu nambide
matigottu purandaravitthalana tore

Tuesday, September 15, 2009

Harikathmruthasaa /ಹರಿಕಥಾಮೃತಸಾರ( vigneshwara stotra sandhi)

ಹರಿಕಥಾಮೃತಸಾರದ ವಿಘ್ನೇಶ್ವರಸ್ತೋತ್ರಸಂಧಿ

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು
ಪೇಳುವೆ ಪರಮ ಭಗವದ್ ಭಕ್ತರಿದನಾದರದಿ ಕೇಳುವುದು

ಶ್ರೀಶನಂಘ್ರಿಸರೋಜಭೃಂಗ ಮಹೇಶಸಂಭವ ಮನ್ಮನದೊಳು
ಪ್ರಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ
ನೀ ಸಲಹು ಸಜ್ಜನರ ವೇದ ವ್ಯಾಸ ಕರುಣಾಪಾತ್ರ ಮಹದಾ
ಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು ೧

ಏಕದಂತ ಇಭೇಂದ್ರಮುಖ ಚಾಮೀಕರಕೃತಭೂಷಣಾಂಗ
ಕೃಪಾಕಟಾಕ್ಷದಿ ನೋಡು ವಿಜ್ಞಾಪಿಸುವೆನಿನಿತೆಂದು
ನೋಕನೀಯನ ತುತಿಸುತಿಪ್ಪ ವಿವೇಕಿಗಳ ಸಹವಾಸ ಸುಖಗಳ
ನೀ ಕರುಣಿಸುವುದೆಮಗೆ ಸಂತತ ಪರಮಕರುಣಾಳು ೨

ವಿಘ್ನರಾಜನೆ ದುರ್ವಿಷಯದೊಳು ಮಗ್ನವಾಗಿಹ ಮನವ
ಮಹದೋಷಘ್ನಂಘ್ರಿಸರೋಜಯುಗಳದಿ ಭಕ್ತಿಪೂರ್ವಕದಿ
ಲಗ್ನವಾಗಿಸು ನಿತ್ಯಾನರಕಭಯಾಗ್ನಿಗಳಿಗಾನಂಜೆ ಗುರುವರ
ಭಗ್ನಗೈಸೆನ್ನವಗುಣಗಳನು ಪ್ರತಿದಿವಸದಲ್ಲಿ ೩

ಧನಪ ವಿಷ್ವಕ್ಸೇನ ವೈದ್ಯಾಶ್ವಿನಿಗಳಿಗೆ ಸರಿಯೆನಿಪ
ಷಣ್ಮುಖನನುಜ ಶೇಷಶತಸ್ಥದೇವೋತ್ತಮ ವಿಯದ್ಗಂಗಾ
ವಿನುತ ವಿಶ್ವೋಪಾಸಕನೆ ಸನ್ಮನದಿ ವಿಜ್ಞಾಪಿಸುವೆ ಲಕುಮೀ
ವನಿತೆಯರಸನ ಭಕ್ತಿಜ್ಞಾನವ ಕೊಟ್ಟು ಸಲುಹುವುದು ೪

ಚಾರುದೇಷ್ಣಾಹ್ವಯನೆನಿಸಿ ಅವತಾರಮಾಡಿದೆ ರುಕ್ಮಿಣೀಯಲಿ
ಗೌರಿಯರಸನ ವರದಿ ಉದ್ಧಟರಾದ ರಾಕ್ಷಸರ
ಶೌರಿಯಾಜ್ಞದಿ ಸಂಹರಿಸಿ ಭೂಭಾರವಿಳುಹಿದ ಕರುಣಿ
ತ್ವತ್ಪಾದಾರವಿಂದಕೆ ನಮಿಪೆ ಕರುಣಿಪುದೆಮಗೆ ಸನ್ಮತಿಯ ೫

ಶೂರ್ಪಕರ್ಣ ವಿರಾಜಿತೇಂದುವ ದರ್ಪಹರ ಉದಿತಾರ್ಕ ಸನ್ನಿಭ
ಸರ್ಪವರ ಕಟಿಸೂತ್ರ ವೈಕೃತಗಾತ್ರ ಸುಚರಿತ್ರ
ಸ್ವರ್ಪಿತಾಂಕುಶಪಾಶಕರ ಖಳ ದರ್ಪಭಂಜನ ಕರ್ಮಸಾಕ್ಷಿಗ
ತರ್ಪಕನು ನೀನಾಗಿ ತೃಪ್ತಿಯ ಪಡಿಸು ಸಜ್ಜನರ ೬

ಖೇಶಪರಮಸುಭಕ್ತಿಪೂರ್ವಕ ವ್ಯಾಸಕೃತಗ್ರಂಥಗಳನರಿತು
ಪ್ರಯಾಸವಿಲ್ಲದೆ ಬರೆದು ವಿಸ್ತರಿಸಿದೆಯೊ ಲೋಕದೊಳು
ಪಾಶಪಾಣಿಯೆ ಪ್ರಾರ್ಥಿಸುವೆನುಪದೇಶಿಸೆನಗದರರ್ಥಗಳ
ಕರುಣಾಸಮುದ್ರ ಕೃಪಾಕಟಾಕ್ಷದಿ ನೋಡಿ ಪ್ರತಿದಿನದಿ೭

ಶ್ರೀಶನತಿನಿರ್ಮಲಸುನಾಭೀದೇಶವಸ್ಥಿತ ರಕ್ತಗಂಧಾ
ತೀಶೋಭಿತಗಾತ್ರ ಲೋಕಪವಿತ್ರ ಸುರಮಿತ್ರ
ಮೂಷಿಕವರವಾಹನ ಪ್ರಾಣಾವೇಶಯುತ ಪ್ರಖ್ಯಾತ ಪ್ರಭು
ಪೂರೈಸು ಭಕ್ತರು ಬೇಡಿದಿಷ್ಟಾರ್ಥಗಳ ಪ್ರತಿ ದಿನದಿ ೮

ಶಂಕರಾತ್ಮಜ ದೈತ್ಯರಿಗತಿಭಯಂಕರಗತಿಗಳೀಯಲೋಸುಗ
ಸಂಕಟಚತುರ್ಥಿಗನೆನಿಸಿ ಅಹಿತಾರ್ಥಗಳ ಕೊಟ್ಟು
ಮಂಕುಗಳ ಮೋಹಿಸುವೆ ಚಕ್ರಧರಾಂಕಿತಗೆ ಅತಿಪ್ರಿಯ ತ್ವತ್ಪದ
ಪಂಕಜಗಳಿಗೆರಗಿ ಬಿನ್ನಯಿಸುವೆನು ಪಾಲಿಪುದು ೯

ಸಿದ್ಧವಿದ್ಯಾಧರಗಣಸಮಾರಾಧ್ಯ ಚರಣಸರೋಜ ಸರ್ವಸು
ಸಿದ್ಧಿದಾಯಕ ಶೀಘ್ರದಿಂದಾಲಿಪುದು ಬಿನ್ನಪವ
ಬುದ್ಧಿವಿದ್ಯಾಜ್ಞಾನಬಲ ಪರಿಶುದ್ಧಭಕ್ತಿವಿರಕ್ತಿನಿರುತನ
ವದ್ಯನ ಸ್ಮೃತಿಲೀಲೆಗಳ ಸುಸ್ತವನ ವದನದಲಿ ೧೦

ರಕ್ತವಾಸದ್ವಯವಿಭೂಷಣ ಉಕ್ತಿ ಲಾಲಿಸು ಪರಮಭಗವ
ದ್ಭಕ್ತವರ ಭವ್ಯಾತ್ಮ ಭಾಗವತಾದಿಶಾಸ್ತ್ರದಲಿ
ಸಕ್ತವಾಗಲಿ ಮನವು ವಿಷಯ ವಿರಕ್ತಿ ಪಾಲಿಸು ವಿದ್ವದಾದ್ಯ
ವಿಮುಕ್ತನೆಂದೆನಿಸೆನ್ನ ಭವಭಯದಿಂದ ಕರುಣದಲಿ ೧೧

ಶುಕ್ರಶಿಷ್ಯರ ಸಂಹರಿಪುದಕೆ ಶಕ್ರ ನಿನ್ನನು ಪೂಜಿಸಿದನು
ಉರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ
ಚಕ್ರವರ್ತಿಪ ಧರ್ಮರಾಜನು ಚಕ್ರಪಾಣಿಯ ನುಡಿಗೆ ಭಜಿಸಿದ
ವಕ್ರತುಂಡನೆ ನಿನ್ನೊಳೆಂತುಂಟೋ ಈಶನನುಗ್ರಹವು ೧೨

ಕೌರವೇಂದ್ರನು ನಿನ್ನ ಭಜಿಸದ ಕಾರಣದಿ ನಿಜಕುಲಸಹಿತ
ಸಂಹಾರವೈದಿದ ಗುರುವರ ವೃಕೋದರನ ಗದೆಯಿಂದ
ತಾರಕಾಂತಕನನುಜ ಎನ್ನ ಶರೀರದೊಳು ನೀನಿಂತು ಧರ್ಮ
ಪ್ರೇರಕನು ನೀನಾಗಿ ಸಂತೈಸೆನ್ನ ಕರುಣದಲಿ ೧೩

ಏಕವಿಂಶತಿ ಮೋದಕಪ್ರಿಯ ಮೂಕರನು ವಾಗ್ಮಿಗಳ ಮಾಳ್ಪೆ
ಕೃಪಾಕರೇಶ ಕೃತಜ್ಞ ಕಾಮದ ಕಾಯೊ ಕೈವಿಡಿದು
ಲೇಖಕಾಗ್ರಣಿ ಮನ್ಮನದ ದುರ್ವ್ಯಾಕುಲವ ಪರಿಹರಿಸು ದಯದಿ
ಪಿನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೆ ನಿನ್ನ ೧೪

ನಿತ್ಯಮಂಗಲಚರಿತ ಜಗದುತ್ಪತ್ತಿಸ್ಥಿತಿಲಯನಿಯಮನ
ಜ್ಞಾನತ್ರಯಪ್ರದ ಬಂಧಮೋಚಕ ಸುಮನಸಾಸುರರ
ಚಿತ್ತವೃತ್ತಿಗಳಂತೆ ನಡೆವ ಪ್ರಮತ್ತನಲ್ಲ ಸುಹೃಜ್ಜನಾಪ್ತನ
ನಿತ್ಯದಲಿ ನೆನೆನೆನೆದು ಸುಖಿಸುವ ಭಾಗ್ಯ ಕರುಣಿಪುದು ೧೫

ಪಂಚಭೇದಜ್ಞಾನವರುಪು ವಿರಿಂಚಿಜನಕನ ತೋರು ಮನದಲಿ
ವಾಂಛಿತಪ್ರದ ಒಲುಮೆಯಿಂದಲಿ ದಾಸನೆಂದರಿದು
ಪಂಚವಕ್ತ್ರನ ತನಯ ಭವದೊಳುವಂಚಿಸದೆ ಸಂತಯಿಸು
ವಿಷಯದಿ ಸಂಚರಿಸಂದದಲಿ ಮಾಡು ಮನಾದಿಕರಣಗಳ ೧೬

ಏನು ಬೇಡುವುದಿಲ್ಲ ನಿನ್ನ ಕುಯೋನಿಗಳು ಬರಲಂಜೆ ಲಕ್ಷ್ಮೀ
ಪ್ರಾಣಪತಿತ್ತ್ವೇಶರಿಂದೊಡಗೂಡಿ ಗುಣಕಾರ್ಯ ತಾನೆ ಮಾಡುವನೆಂಬ
ಈ ಸು ಜ್ಞಾನವೆ ಕರುಣಿಸುವುದೆಮಗೆ
ಮಹಾನುಭಾವ ಮುಹುರ್ಮುಹು ಪ್ರಾರ್ಥಿಸುವೆನಿನಿತೆಂದು ೧೭

ನಮೋ ನಮೋ ಗುರುವರ್ಯ ವಿಬುಧೋತ್ತಮ ವಿವರ್ಜಿತನಿದ್ರ ಕಲ್ಪ
ದ್ರುಮನೆನಿಪೆ ಭಜಕರಿಗೆ ಬಹುಗುಣಭರಿತ ಶುಭಚರಿತ
ಉಮೆಯ ನಂದನ ಪರಿಹರಿಸಹಂ ಮಮತೆ ಬುದ್ಧ್ಯಾದಿಂದ್ರಿಯಗಳಾಕ್ರಮಿಸಿ
ದಣಿಸುತಲಿಹವು ಭವದೊಳಗಾವಕಾಲದಲಿ ೧೮

ಜಯಜಯತು ವಿಘ್ನೇಶ ತಾಪತ್ರಯವಿನಾಶನ ವಿಶ್ವಮಂಗಳ
ಜಯಜಯತು ವಿದ್ಯಾಪ್ರದಾಯಕ ವೀತಭಯಶೋಕ
ಜಯಜಯತು ಚಾರ್ವಾಂಗ ಕರುಣಾನಯನದಿಂದಲಿ ನೋಡಿ
ಜನ್ಮಾಮಯಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ ೧೯

ಕಡುಕರುಣಿ ನೀನೆಂದರಿದು ಹೇರೊಡಲ ನಮಿಸುವೆ ನಿನ್ನಡಿಗೆ
ಬೆಂಡಿಡದೆ ಪಾಲಿಸು ಪರಮ ಕರುಣಾಸಿಂಧು ಎಂದೆಂದು
ನಡುನಡುವೆ ಬರುತಿಪ್ಪ ವಿಘ್ನವತಡೆದು ಭಗವನ್ನಾಮಕೀರ್ತನೆ
ನುಡಿದು ನುಡಿಸು ಎನ್ನಿಂದ ಪ್ರತಿದಿವಸದಲಿ ಮರೆಯದಲೆ ೨೦

ಏಕವಿಂಶತಿ ಪದಗಳೆನಿಸುವ ಕೋಕನದ ನವಮಾಲಿಕೆಯ
ಮೈನಾಕಿತನಯಾಂತರ್ಗತ ಶ್ರೀಪ್ರಾಣಪತಿಯೆನಿಪ
ಶ್ರೀಕರಜಗನ್ನಾಥವಿಠ್ಠಲ ಸ್ವೀಕರಿಸಿ ಸ್ವರ್ಗಾಪವರ್ಗದಿ
ತಾ ಕೊಡಲಿ ಸೌಖ್ಯಗಳ ಭಕುತರಿಗಾವ ಕಾಲದಲಿ ೨

ಶ್ರೀಕೃಷ್ಣಾರ್ಪಣಮಸ್ತು..

Evale veena paani vani /ಇವಳೇ ವೀಣಾ ಪಾಣಿ

ಇವಳೇ ವೀಣಾ ಪಾಣಿ ವಾಣಿ
ತುಂಗಾ ತೀರ ವಿಹಾರಿಣಿ ಶೃ೦ಗೇರಿ ಪುರವಾಸಿನಿ

ಶಾರದಾ ಮಾತೆ ಮ೦ಗಳದಾತೆ ಸುರಸ೦ಸೇವಿತೆ ಪರಮ ಪುನಿತೇ
ವಾರಿಜಾಸನ ಹೃದಯ ವಿರಾಜಿತೆ ನಾರದ ಸುಜನ ಸ೦ಪ್ರಿತೇ II೧II


ಆದಿ ಶ೦ಕರ ಅಚಿ೯ತೇ ಮಧುರೆ ನಾದ ಪ್ರಿಯೆ ನವಮಣಿ ಮಾಯಾ ಹಾರೆ
ವೇದ ಅಖಿಲಶಾಸ್ತ್ರ ಆಗಮ ಸಾರೆ ವಿದ್ಯಾದಾಯಿನೀ ಯೋಗ ವಿಚಾರೆ II2II

AudioLink:
http://www.kannadaaudio.com/Songs/Devotional/GaneshaChaturthiDevotional/Ivale.ram


IN English:
Eevale VeenaPaani Vaani
Tunga tira VIhaarini Shrungeri puravaasini

Shaarada maate mangaladaate surasamseevitee parama puunitee
Vaarijaasana hrudaya viraajita naarada sujana sampreete

Aadishankara architee madhuree naada Preye navamani maaya hare
Veeda Akhilashastra aagama saare vidyadaayini yoga viichaare

Thursday, September 10, 2009

NInna olumige naanu

ನಿನ್ನ ಒಲುಮೆಗೆ ನಾನು ಈಡೆನೊ ರಂಗ IIಪII
ಸಣ್ಣವನು ನಾನಯ್ಯ ಪನ್ನಗಾಚಲವಾಸ IIಅಪII

ಅಜಿತನಾಮಕ ನೀನು ಅಲ್ಪಶಕ್ತನು ನಾನು
ಕುಜನದೂಷಕ ನೀನು ಅವರ ಮಿತ್ರನು ನಾನು
ವ್ರಜದ ಸ್ತ್ರೀಯರ ಮನವ ಸೂರೆಗೊಂಡ ಸ್ವಾಮಿ
ಅಜನ ಪೆತ್ತ ನಿನಗೆ ಸರಿ ಯಾರು ಪೇಳಯ್ಯ II೧II

ಅನೇಕ ಅದ್ಬುತ ಚರಿತ್ರ ಪಿಡಿದೆ ಹೇಸಿಗೆ ಮಾರ್ಗ
ಅನೇಕ ಭಕ್ತರ ಪೋಷ ನಾನವರ ದೂಷಕ
ಅನೇಕ ಬಾಹುಗಳು ಮತ್ತನೇಕ ಪಾದಗಳಯ್ಯ
ಅನೇಕ ದಿವ್ಯಾಭರಣ ವಿಶ್ವರೂಪ ನಿನಗೆ II೨II

ಪರಮಪಾವನ ನೀನು ದುಷ್ಟ ತರಳನು ನಾನು
ಕರುಣಾಬ್ದಿಯು ನೀನು ಕಠಿನಚಿತ್ತ ನಾನು
ಶರಣೆಂಬೆ ಗಿರಿರಾಯ ನಿನ್ನ ಪೋಲುವರುಂಟಿ
ಮರಳಿ ಪುಟ್ಟದೆ ಮಾಡು ತಂದೆ ಪುರಂದರವಿಠಲ II೩II

Poopu hogona baaro ranga

ಪೋಪು ಹೋಗೋಣ ಬಾರೊ ರಂಗ
ಪೋಪು ಹೋಗೋಣ ಬಾರೊ IIಪII

ಜಾಹ್ನವಿಯ ತೀರವಂತೆ ಜನಕರಾಯನ ಕುವರಿಯಂತೆ
ಜಾನಕಿಯ ವಿವಾಹವಂತೆ ಜಾಣ ನೀ ಬರಬೇಕಂತೆ II೧II

ಕುಂಡಿನಿಯ ನಗರವಂತೆ ಭೀಷ್ಮಕನ ಕುವರಿಯಂತೆ
ಶಿಶುಪಾಲನ ಒಲ್ಲಳಂತೆ ನಿನಗೆ ಓಲೆ ಬರೆದಳಂತೆ II೨II

ಪಂಡವರು ಕೌರವರಿಗೆ ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಡಬೇಕಂತೆ ರಂಗವಿಠಲ ಬರಬೇಕಂತೆII ೩II

Audio Link:
http://www.kannadaaudio.com/Songs/Devotional/PopuHogonaBaaroRanga-SriVidyabushana/Popu.ram





Poopu Hoogona Baaro Ranga
PooPu HOgoNa bAaro

Jhanavi Tiravante janakaraayana KuVariyante
Jaanakiya VIvaahavante Nii BaRaBekantee

KUnDaniya NagaraVante Bhishmana KuvariyAnte
ShiShupaalana Vallalante Olle baREDalante

Paandavaru Kowravarige LEttaVaaDi SOOtaRante
Rajyavannu BIDabekate Rangavitthala BaraBekante