ಓಂ ಶ್ರೀ ವೆಂಕಟೇಶಾಯಾ ನಮಃ
ಶ್ರೀನಿವಾಸಾಯ ನಮಃ
ಲಕ್ಷ್ಮಿಪತಯೇ ನಮಃ
ಅನಾಮಯಾಯ ನಮಃ
ಅಮೃತಾ೦ಶಾಯ ನಮಃ
ಜಗದ್ವ೦ದ್ಯಾಯ ನಮಃ
ಗೋವಿಂದಾಯ ನಮಃ
ಶಾಶ್ವತಾಯ ನಮಃ
ಪ್ರಭುವೇ ನಮಃ
ದೇವಾಯ ನಮಃ
ಕೇಶವಾಯ ನಮಃ
ಮಧುಸುಧನಾಯ ನಮಃ
ಅಮೃತಾಯ ನಮಃ
ಮಾಧವಾಯ ನಮಃ
ಕೃಷ್ಣಾಯ ನಮಃ
ಶ್ರೀ ಹರಯೇ ನಮಃ
ಜ್ಞಾ ನಪಂಜರಾಯ ನಮಃ
ಶ್ರೀ ವತ್ಸ ವಕ್ಷಸೇ ನಮಃ
ಶೇಷಾದ್ರಿನಿಲಯಾಯ ನಮಃ
ಗೋಪಾಲಯ ನಮಃ
ಪುರುಶೋತ್ತಮಾಯ ನಮಃ
ಗೋಪಿಶ್ವರಾಯ ನಮಃ
ಪರಂಜ್ಯೋತಿಷೆ ನಮಃವೈಕುಂಠಪತಯೇ ನಮಃ
ಅವ್ಯಯಾಯ ನಮಃ ಸುಧತನವೇ ನಮಃ
ಯಾದವೆಂದ್ರಾಯ ನಮಃ
ನಿತ್ಯ ಯೌವನರುಪವತೇ ನಮಃ
ಸರ್ವೇಶಾಯ ನಮಃ
ಧಾರಾಪತಯೇ ನಮಃ
ಸುರಪತಯೇ ನಮಃ
ನಿರ್ಮಲಾಯ ನಮಃ
ದೇವಪೂಜಿತಾಯ ನಮಃ
ಚತುಭು೯ಜಾಯ ನಮಃ
ಚಕ್ರಧರಾಯ ನಮಃ
ತ್ರಿಧಾಮೇನ್ನೆ ನಮಃ
ತ್ರಿಗುಣಾಶ್ರಯಾಯ ನಮಃ
ನಿವಿ೯ಕಲಾಪ್ಪ ನಮಃ
ಚತುಮೇ೯ದಾತ್ಮಕಾಯ ನಮಃ
ವಿಷ್ಣವೇ ನಮಃ
ಅಚ್ಯುತಾಯ ನಮಃ
ಪದ್ಮಿನಿ ಪ್ರಿಯಾಯ ನಮಃ
ನಿತ್ಯ ತೃಪ್ತಯ ನಮಃ
ನಿಗು೯ಣಾಯ ನಮಃ
ನಿರುಪದ್ರವಾಯ ನಮಃ
ಗದಾಧರಾಯ ನಮಃ
ಶಾಙಗ೯ಪಾಣಯೇ ನಮಃ
ನಿಷ್ಕಳ೦ಕಾಯ ನಮಃ
ನೀರಾತ೦ಕಾಯ ನಮಃ
ನಿರಂಜನಾಯ ನಮಃ
ನಿರಾಭಾಸಾಯ ನಮಃ
ಆತ೯ಲೋಕಾಭಯ ಪ್ರದಾಯ ನಮಃ
ಆಕಾಶ ರಾಜವರದಾಯ ನಮಃ
ಯೋಗಿ ಹೃತ್ಪದ್ಮಮ೦ದಿರಾಯ ನಮಃ
ದಾಮೋದರಾಯ ನಮಃ ಜಗತಪಾಲಾಯ ನಮಃ
ಪಾಪಘಾನ್ನಯ ನಮಃ ಶ೦ಖಧಾರಕಾಯ ನಮಃ
ಅನೇಕ ಮೂತ೯ಯೇ ನಮಃಅವ್ಯಕಾತ್ತಯ ನಮಃ
ಕತಹಸ್ತಾಯ ನಮಃ ವರಪ್ರದಾಯ ನಮಃ
ಅನೇಕಾತ್ಮನೆ ನಮಃದಿನಬಂಧೇನೆ ನಮಃ
ಬಿಲ್ವಪತ್ರಾಚ೯ನಪ್ರಿಯಾಯ ನಮಃ
ಜಗದ್ವಾಯಾ ಪಿನೇ ನಮಃ
ಜಗತಕ್ಕ ತ್ರೆ ನಮಃ
ಭಕ್ತ ವತ್ಸಲಾಯ ನಮಃ
ತ್ರಿವಿಕ್ರಮಾಯ ನಮಃ
ಶಿ೦ಶುಮಾರಾಯ ನಮಃ
ಜಟಾಮುಕುಟ ಶೋಭಿ ತಾಯ ನಮಃ
ಶ೦ಖಮಧೋಯ್ಯಲ್ಲಸನ್ಮ೦ಜುಲಕಿ೦ಕಿ
ಣಾಧ್ಯಕರು೦ಡಕಾಯ ನಮಃ
ನೀಲಮೇಘಶ್ಯಾಮತನವೇ ನಮಃ
ಅನಘಾಯ ನಮಃ
ವನಮಾಲಿನೆ ನಮಃ
ಪದ್ಮನಾಭಾಯ ನಮಃ
ಜಗತ್ಪತಯೇ ನಮಃ
ಚಿಂತಿತಾಥ೯ಪ್ರ ದಾಯ ನಮಃ
ಜಿಷ್ಣವೇ ನಮಃ
ದಶರೂಪವತೆ ನಮಃ
ದೇವಕೀನ೦ದಾನಾಯ ನಮಃ
ಶೌರಯೇ ನಮಃ
ಹಯಗ್ರಿವಾಯ ನಮಃ
ಜನಾಧ೯ನಾಯ ನಮಃ
ಕನಾಶ್ರವನತಾರೀಜ್ಯಾಯ ನಮಃ
ಪಿತಾ೦ಬರಧರಾಯ ನಮಃ
ಮೃಗಯಾಸಕ್ತ ಮಾನಸಾಯ ನಮಃ
ಅಷ್ವಾರೂಡಾಯ ನಮಃ
ಖಡ್ಗ ಧಾರಿಣೀ ನಮಃ
ಧನಾಜ೯ನಸುಮುತ್ಸಕಾಯ ನಮಃ
ಘನಸಾರಳಸ್ಮನಧ್ಯ ಕಸ್ತೂರಿ
ತಿಲಕೋಜ್ವಲಾಯ ನಮಃ
ಸಚ್ಚಿ ದಾನ೦ದರೋಪಾಯ ನಮಃ
ಜಗನ್ಮ೦ಗಳದಾಯಕಾಯ ನಮಃ
ಯಜ್ಞ ರೂಪಾಯ ನಮಃ
ಯಜ್ಞ ಭೋ ಕ್ತೆರ ನಮಃ
ಚಿನ್ಮ್ಯಾಯ ನಮಃ
ಪರಮೆಶ್ವರಾಯ ನಮಃ
ಪರಮಾಥ೯ ಪ್ರದಾಯ ನಮಃ
ಶಾ೦ತಾಯ ನಮಃ ಶ್ರೀ ಮತೇ ನಮಃ
ದೋದ೯ಡವಿಕ್ರಮಾಯ ನಮಃ
ಪರಾತ್ಪರಾಯ ನಮಃ
ಪರಬ್ರಹಮ್ಮನೆ ನಮಃ
ಶ್ರೀ ವಿಭವೇ ನಮಃ
ಜಗದಿಶ್ವರಾಯ ನಮಃ
ಶ್ರೀ ವೆಂಕಟೇಶಾಷ್ಟೂತ್ತರ ಶತನಾಮಾವಳಿ ಸಮಾಪ್ತಿ .
Tuesday, August 18, 2009
Tirupati Girivasa Srivenkatesha /ತಿರುಪತಿ ಗಿರಿವಾಸ ಶ್ರೀ ವೆಂಕಟೇಶ
ತಿರುಪತಿ ಗಿರಿವಾಸ ಶ್ರೀ ವೆಂಕಟೇಶ
ನೀ ನೋಲಿದ ಮನೆ ಮನೆಯು ಲಕ್ಷ್ಮೀ ನಿವಾಸ
ಅಖಿಲಾಂಡ ಕೋಟಿ ಬ್ರಹ್ಮಾ೦ಡ ಪಾಲ
ಅಲಮೇಲು ಮಂಗಾ ಮನೋಲಾಸ ಲೋಲ
ಪಂಕಜ ಲೋಚನ ಪತಿತೋಧಾರ
ಸಂಕಟಹರಣ ಸುಧಾರಸಧಾರ
ಶಂಖ ಚಕ್ರಧರ ಶ್ರೀಕರ ಸುಂದರ
ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರ ಸಾರ ಸಕಲ ಸೂತ್ರಧಾರ
ಶಿರಸಾ ನಮಾಮಿ ಮನಸಾ ಸ್ಮರಾಮಿ
ನೀ ನೋಲಿದ ಮನೆ ಮನೆಯು ಲಕ್ಷ್ಮೀ ನಿವಾಸ
ಅಖಿಲಾಂಡ ಕೋಟಿ ಬ್ರಹ್ಮಾ೦ಡ ಪಾಲ
ಅಲಮೇಲು ಮಂಗಾ ಮನೋಲಾಸ ಲೋಲ
ಪಂಕಜ ಲೋಚನ ಪತಿತೋಧಾರ
ಸಂಕಟಹರಣ ಸುಧಾರಸಧಾರ
ಶಂಖ ಚಕ್ರಧರ ಶ್ರೀಕರ ಸುಂದರ
ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರ ಸಾರ ಸಕಲ ಸೂತ್ರಧಾರ
ಶಿರಸಾ ನಮಾಮಿ ಮನಸಾ ಸ್ಮರಾಮಿ
Monday, August 17, 2009
Hanumana Matave Hariya matavu /ಹನುಮನ ಮತವೆ ಹರಿಯ ಮತವು
ಹನುಮನ ಮತವೇ ಹರಿಯ ಮತವೂ
ಹರಿಯ ಮತವೇ ಹನುಮನ ಮತವೂ IIಪII
ಹನುಮನು ಒಲಿದರೆ ಹರಿ ತಾ ಒಲಿವನು
ಹನುಮನು ಮುನಿದರೆ ಹರಿ ಮುನಿವಾ IIಅಪII
ಹನುಮನು ಒಲಿದರೆ ಸುಗ್ರೀವನು
ಗೆದ್ದಾ ಹನುಮನು ಮುನಿದರೆ ವಾಲಿಯು ಬಿದ್ದಾ II೧II
ಹನುಮನು ಒಲಿದರೆ ವಿಭೀಷಣ ತಾ ಗೆದ್ದಾ
ಹನುಮನು ಮುನಿದರೆ ರಾವಣ ಬಿದ್ದಾ II೨II
ಹನುಮನು ಪುರಂದರ ವಿಠಲ ದಾಸ
ಪುರಂದರ ವಿಠಲನು ಹನುಮನೋಳ್ವಾಸಾ II೩II
ಹರಿಯ ಮತವೇ ಹನುಮನ ಮತವೂ IIಪII
ಹನುಮನು ಒಲಿದರೆ ಹರಿ ತಾ ಒಲಿವನು
ಹನುಮನು ಮುನಿದರೆ ಹರಿ ಮುನಿವಾ IIಅಪII
ಹನುಮನು ಒಲಿದರೆ ಸುಗ್ರೀವನು
ಗೆದ್ದಾ ಹನುಮನು ಮುನಿದರೆ ವಾಲಿಯು ಬಿದ್ದಾ II೧II
ಹನುಮನು ಒಲಿದರೆ ವಿಭೀಷಣ ತಾ ಗೆದ್ದಾ
ಹನುಮನು ಮುನಿದರೆ ರಾವಣ ಬಿದ್ದಾ II೨II
ಹನುಮನು ಪುರಂದರ ವಿಠಲ ದಾಸ
ಪುರಂದರ ವಿಠಲನು ಹನುಮನೋಳ್ವಾಸಾ II೩II
Sharanu sharanayya sharanu Benaka /ಶರಣು ಶರಣಯ್ಯ ಶರಣು ಬೆನಕ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ
ಸುಖ ತಂದೆ ಕಾಯೋ ನಮ್ಮ ಕರಿಮುಖ IIಪII
ಎಲ್ಲಾರು ಒ೦ದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ
ಗರಿಕೆ ತಂದರೆ
ನೀನು ಕೊಡುವೆ ವರವನ್ನು ಗತಿ
ನೀನೆ ಗಣಪನೆ ಕೈ ಹಿಡಿಯೋ ಮುನ್ನ II೧ II
ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ನೀಡಯ್ಯ ಬಾಳೆಲ್ಲ ಬೆಳಗುವ ಶಕುತಿ
ತೋರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ II೨II
ಬೆನಕ ಬೆನಕ ಎಕದಂತ
ಪಚ್ಚೆಗಲ್ಲು ಪಾಣಿಮೆಟ್ಟ್ಲು ಒಪ್ಪುವ ವಿಘನೇಶ್ವರ
ನಿನಗೆ ಇಪ್ಪತೊಂದು ನಮಸ್ಕಾರಗಳು II೩II
Audio
Link:http://www.kannadaaudio.com/Songs/Devotional/GaneshaChaturthiDevotional/Sharanu.ram
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ
ಸುಖ ತಂದೆ ಕಾಯೋ ನಮ್ಮ ಕರಿಮುಖ IIಪII
ಎಲ್ಲಾರು ಒ೦ದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ
ಗರಿಕೆ ತಂದರೆ
ನೀನು ಕೊಡುವೆ ವರವನ್ನು ಗತಿ
ನೀನೆ ಗಣಪನೆ ಕೈ ಹಿಡಿಯೋ ಮುನ್ನ II೧ II
ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ನೀಡಯ್ಯ ಬಾಳೆಲ್ಲ ಬೆಳಗುವ ಶಕುತಿ
ತೋರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ II೨II
ಬೆನಕ ಬೆನಕ ಎಕದಂತ
ಪಚ್ಚೆಗಲ್ಲು ಪಾಣಿಮೆಟ್ಟ್ಲು ಒಪ್ಪುವ ವಿಘನೇಶ್ವರ
ನಿನಗೆ ಇಪ್ಪತೊಂದು ನಮಸ್ಕಾರಗಳು II೩II
Audio
Link:http://www.kannadaaudio.com/Songs/Devotional/GaneshaChaturthiDevotional/Sharanu.ram
Saturday, August 15, 2009
Sri krishnashtakam /ಶ್ರೀ ಕೃಷ್ಣ ಅಷ್ಟಕಂ
ವಸುದೇವ ಸುತಂ ದೇವಂ ಕಂಸ ಚಾನುರ ಮರ್ದನಂ
ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗಧ್ಗುರುಂ
ಅಥಸೀ ಪುಷ್ಪ ಸಂಕಾಶಂ ಹಾರ ನೂಪುರ ಶೋಭಿತಂ
ರತ್ನ ಕಂಕಣ ಕೇಯುರಂ ಕೃಷ್ಣಂ ವಂದೇ ಜಗಧ್ಗುರುಂ
ಕುಟಿಲಾಲಕ ಸಂಯುಕ್ತಂ ಪೂರ್ಣ ಚಂದ್ರ ನಿಭಾನನಂ
ವಿಲಸತ್ ಕುಂಡಲ ಧರಂ ಕೃಷ್ಣಂ ವಂದೇ ಜಗಧ್ಗುರುಂ
ಮಂಧಾರ ಗಂಧ ಸಂಯುಕ್ತಂ ಚಾರುಹಾಸಂ ಚತುರ್ಭುಜಂ
ಬಾರ್ಹಿ ಪಿಂಚವ ಚುಡಗಂ ಕೃಷ್ಣಂ ವಂದೇ ಜಗಧ್ಗುರುಂ
ಉತ್ಪುಲ್ಲ ಪದಂ ಪತ್ರಕ್ಷಂ ನೀಲ ಜೀಮೂತ ಸಂನಿಭಂ
ಯಾದವಾನಂ ಶಿರೋ ರತ್ನಂ ಕೃಷ್ಣಂ ವಂದೇ ಜಗಧ್ಗುರುಂ
ರುಕ್ಮಿಣಿ ಕೇಳಿ ಸಂಯುಕ್ತಂ ಪಿಥಮ್ಬರ ಸುಶೋಭಿತಂ
ಆವಾಪ್ತ ತುಳಸಿ ಗಂಧಂ ಕೃಷ್ಣಂ ವಂದೇ ಜಗಧ್ಗುರುಂ
ಗೋಪಿಕಾನಾಂ ಕುಸಥ್ವಂಥ್ವ ಕುಮ್ಕುಮಾನ್ಗಿಥ ವಕ್ಷಸಂ
ಶ್ರೀನಿಕೇತಂ ಮಹೇಶ್ವಾಸಂ ಕೃಷ್ಣಂ ವಂದೇ ಜಗಧ್ಗುರುಂ
ಶ್ರೀವತ್ಸಾಂಕಂ ಮಹೋರಸ್ಕಂ ವನ ಮಾಲ ವಿರಯಿತಂ
ಶಂಖ ಚಕ್ರ ಧರಂ ದೇವಂ ಕೃಷ್ಣಂ ವಂದೇ ಜಗಧ್ಗುರುಂ
ಕ್ರಿಷ್ಣಷ್ಟಕಂ ಇಥಂ ಪುಣ್ಯಂ ಪ್ರಾಥ ರುಥ್ಥಾಯ ಯ್ಹಪತೆಥ್
ಕೋಟೀ ಜನ್ಮ ಕೃತಂ ಪಾಪಂ ಸ್ಮರನಾಥ್ ತಸ್ಯ ನಚ್ಯಥಿ
SRI KRISHNASHTAKAM
vasudevasutam dEvam kamsaChaNooraMardhanam (1)
DEvakeeParamAnandam Krishnam Vande Jagadgurum
ataseePushpaSankAsham hAranoopuraShobhitam (2)
ratnakankaNakeyooram Krishnam Vande Jagadgurum
kutilAlakaSamyuktam PoorNaChandranibhAsanam (3)
vilasatkundaladharam Krishnam Vande Jagadgurum
mandAragandhasamyuktam chAruhAsam chaturbhujam (4)
barhiPinchAvachoodangam Krishnam Vande Jagadgurum
utphalaPadmaPatrAksham neelajeemootasannibham (5)
yAdavAnam shiroratnam Krishnam Vande Jagadgurum
rukmiNi Kelisamyuktam PeetAmbara Sushobhitam (6)
avApta Tulasigandham krishnam Vande Jagadgurum
gopikAnAm KuchadwandwakukumAnkitavakshasam (7)
shriniketam MahEshwasam Krishnam Vande Jagadgurum
shrivatsAnkam Mahoraskam VanamAlAvirAjitam (8)
shankachakradharam Devam Krishnam Vande Jagadgurum
krishnAshTakamidam puNyam prAtarutthAya yah paThet (9)
koTiJanmaKrutam PApam SmaraNena Vinashyati.
Audio Link: http://www.youtube.com/watch?v=i1Qm3s5e_a4&feature=related
( This video has telugu lyrics of Krishnashtakam ).
Monday, August 10, 2009
Yaak nirdayanaade
ಯಾಕೆ ನಿರ್ದಯನಾದೆ ಎಲೊ ದೇವನೆ ಪ
ಶ್ರೀ ಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ ಅ ಪ
ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು
ಹಿಂಗದೆ ಪ್ರಹ್ಲಾದನಪ್ಪಿಕೊಂಡೆ
ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ
ಬಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ ೧
ಸಿರಿದೀವಿಗಹೀಲದೆ ಸೆರಗು ಸಂವರಿಸಿದೆ
ಗರುಡನ ಮೇಲೆ ಗಮನವಾಗದೆ
ಭರದಿಂದ ನೀ ಬಂದು ಕರಿಯನುದ್ಧರಿದೆ
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ೨
ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ
ಭಜನೆಗವರೇ ಹಿತರೆ ನಾ ನಿನಗೆ ಅನ್ಯನೇ
ತ್ರಿಜಗಪತಿ ಸಲಹೆನ್ನ ಪುರಂದರವಿಠಲ ೩
ಶ್ರೀ ಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ ಅ ಪ
ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು
ಹಿಂಗದೆ ಪ್ರಹ್ಲಾದನಪ್ಪಿಕೊಂಡೆ
ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ
ಬಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ ೧
ಸಿರಿದೀವಿಗಹೀಲದೆ ಸೆರಗು ಸಂವರಿಸಿದೆ
ಗರುಡನ ಮೇಲೆ ಗಮನವಾಗದೆ
ಭರದಿಂದ ನೀ ಬಂದು ಕರಿಯನುದ್ಧರಿದೆ
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ೨
ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ
ಭಜನೆಗವರೇ ಹಿತರೆ ನಾ ನಿನಗೆ ಅನ್ಯನೇ
ತ್ರಿಜಗಪತಿ ಸಲಹೆನ್ನ ಪುರಂದರವಿಠಲ ೩
Yeke malagihe hariye
ಏಕೆ ಮಲಗಿಹೆ ಹರಿಯೆ ಏಸು ಆಯಾಸ
ಜೋಕೆ ಮಾಡುವ ಬಿರುದು ಸಾಕಾಯಿತೇನೊ IIಪII
ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ
ಅಮೃತಮಥನದಿ ಗಿರಿಯು ಅತಿ ಭಾರವಾಯ್ತೊ
ರಮಣಿಯನು ತರುವಾಗ ರಣರಂಗ ಬಹಳಯ್ತೊ
ಅಮರರಿಪುವನು ಸೀಳೆ ಆಯಾಸವಾಯ್ತೊ II೧II
ಅಕಾಶ ಭೇದಿಸಲು ಆ ಕಾಲು ಉಳುಕಿತೊ
ಕಾಕುನೃಪರನು ಸೀಳಿ ಕರ ಸೋತಿತೊ
ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ
ಲೋಕಭಾರವ ಇಳುಹಿ ಸಾಕುಸಾಕಾಯ್ತೊ II೨ II
ಚಪಲೆಯರ ಮೋಹಿಸಲು ಉಪಟವು ಬಹಳಯ್ತೊ
ಅಪವಿತ್ರವನಡಗಿಸಲು ಅಧಿಕ ಶ್ರಮವಾಯ್ತೊ
ಕೃಪೆಮಾಡಿ ನೋಡೈಯ್ಯ ಕಣ್ಣುತೆರೆದು ಎನ್ನಕಡೆ
ಕಪಟನಾಟಕ ಶ್ರೀ ಗೋಪಾಲವಿಠಲ II೩II
ಜೋಕೆ ಮಾಡುವ ಬಿರುದು ಸಾಕಾಯಿತೇನೊ IIಪII
ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ
ಅಮೃತಮಥನದಿ ಗಿರಿಯು ಅತಿ ಭಾರವಾಯ್ತೊ
ರಮಣಿಯನು ತರುವಾಗ ರಣರಂಗ ಬಹಳಯ್ತೊ
ಅಮರರಿಪುವನು ಸೀಳೆ ಆಯಾಸವಾಯ್ತೊ II೧II
ಅಕಾಶ ಭೇದಿಸಲು ಆ ಕಾಲು ಉಳುಕಿತೊ
ಕಾಕುನೃಪರನು ಸೀಳಿ ಕರ ಸೋತಿತೊ
ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ
ಲೋಕಭಾರವ ಇಳುಹಿ ಸಾಕುಸಾಕಾಯ್ತೊ II೨ II
ಚಪಲೆಯರ ಮೋಹಿಸಲು ಉಪಟವು ಬಹಳಯ್ತೊ
ಅಪವಿತ್ರವನಡಗಿಸಲು ಅಧಿಕ ಶ್ರಮವಾಯ್ತೊ
ಕೃಪೆಮಾಡಿ ನೋಡೈಯ್ಯ ಕಣ್ಣುತೆರೆದು ಎನ್ನಕಡೆ
ಕಪಟನಾಟಕ ಶ್ರೀ ಗೋಪಾಲವಿಠಲ II೩II
Vadiraajamunipa
ವಾದಿರಾಜಮುನಿಪ ಹಯಮುಖ
ಪಾದಕಮಲ ಮಧುಪ IIಪII
ನೀ ದಯದಲಿ ತವಪಾದಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು IIಅಪII
ಮೂಷಕಬಿಲದಿಂದ ಉದರ ಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ II೧II
ಮುಂದೆ ಭೂತನರನ ಪ್ರೇರಿಸಿ ಹಿಂದೆ ಒಬ್ಬ ನರನ
ನಿಂದರಿಸಿ ಆನಂದದಿಂದ ಜನ-
ವೃಂದ ನೋಡುತ್ತಿರೆ ಅಂದಣ ನಡೆಸಿದ್ಯೊ II೨II
ಶಾಸ್ತ್ರ ಪ್ರಸಂಗದಲಿ ನಾರಾಯಣಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ
ಶ್ರೀನಾಥನ ಮಂದಿರ ಪ್ರೀತಿಲಿ ತರಿಸಿದ್ಯೊ II೩II
ತುರಗವದನ ಪಾದ ಭುಜಗಳಲಿ
ಧರಿಸಿಕೋಂಡು ಮೋದ ಕಡಲೆಮಡ್ಡಿಯನು
ಕರದಿಂದುಣಿಸಿದ ಗುರುವರಶೇಖರ II೪II
ಆ ಮಹಾ ಗೋಪಾಲವಿಠಲ ತಾಮರಸದಳಗಳ
ಧೀಮಂತರಿಗೆ ಸುಕಾಮಿತವನು ಕೊಡುವ
ಆ ಮಹಾಮಹಿಮ II೫II
ಪಾದಕಮಲ ಮಧುಪ IIಪII
ನೀ ದಯದಲಿ ತವಪಾದಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು IIಅಪII
ಮೂಷಕಬಿಲದಿಂದ ಉದರ ಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ II೧II
ಮುಂದೆ ಭೂತನರನ ಪ್ರೇರಿಸಿ ಹಿಂದೆ ಒಬ್ಬ ನರನ
ನಿಂದರಿಸಿ ಆನಂದದಿಂದ ಜನ-
ವೃಂದ ನೋಡುತ್ತಿರೆ ಅಂದಣ ನಡೆಸಿದ್ಯೊ II೨II
ಶಾಸ್ತ್ರ ಪ್ರಸಂಗದಲಿ ನಾರಾಯಣಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ
ಶ್ರೀನಾಥನ ಮಂದಿರ ಪ್ರೀತಿಲಿ ತರಿಸಿದ್ಯೊ II೩II
ತುರಗವದನ ಪಾದ ಭುಜಗಳಲಿ
ಧರಿಸಿಕೋಂಡು ಮೋದ ಕಡಲೆಮಡ್ಡಿಯನು
ಕರದಿಂದುಣಿಸಿದ ಗುರುವರಶೇಖರ II೪II
ಆ ಮಹಾ ಗೋಪಾಲವಿಠಲ ತಾಮರಸದಳಗಳ
ಧೀಮಂತರಿಗೆ ಸುಕಾಮಿತವನು ಕೊಡುವ
ಆ ಮಹಾಮಹಿಮ II೫II
Subscribe to:
Posts (Atom)