ಶುಕ್ಲಾಂಬರದರ೦ ವಿಷ್ಣು ಶಶಿವಣ೯೦ ಚತುಭು೯ಜ೦
ಪ್ರನನ್ನವದನ೦ ಧ್ಯಾಯೇತ ಸರ್ವ ವಿಘ್ನೋಪ ಶಾಂತಯೇ
ಸರ್ವ ಮ೦ಗಳ ಮಾ೦ಗಲ್ಯೆ ಶಿವೆ ಸವಾ೯ಥ ಸಾಧಿಕೆ
ಶರಣ್ಯೇ ತ್ರೈ೦ಬಕೇ ದೇವಿ ನಾರಾಯಣಿ ನಮೋಸ್ತುತೇ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ
ಭಜತಾ೦ ಕಲ್ಪವೃಕ್ಷಾಯ ನಮತಾ೦ ಕಾಮಧೇನವೇ
ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ
ಕರ ಮೂಲೇ ತು ಗೋವಿಂದ: ಪ್ರಭಾತೇ ಕರದಶ೯ನ೦
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ವ್ಯಾಸಾಯ ಭಾವನಾಶಾಯ ಶ್ರೀ ಶಾಯ ಗುಣರಾಶಯೇ
ಹೃ ದ್ದ್ಯಾಯ ಶುದ್ಧ ವಿದ್ಯಾಯ ಮದ್ವಾಯ ಚ ನಮೋ ನಮಃ
ಪ್ರಥಮೋ ಹನುಮಾನ್ನಾಮ: ದ್ವಿತಿಯೋ ಭೀಮ ಏವ ಚ
ಪೂರ್ಣಪ್ರಜ್ಞ ಸ್ತೃತಿಯಸ್ತು ಭಾಗತ್ಕಾಯ೯ ಸಾಧಕ:
ವಕ್ರ ತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನ೦ ಕುರುಮೆ ದೇವ ಸರ್ವ ಕಾರ್ಯೇಷು ಸರ್ವದ
ನಮಃ ಸೂರ್ಯಾಯ ಚಂದ್ರಾಯ ಮಂಗಲಾಯ ಬುಧಾಯ ಚ
ಗುರು ಶುಕ್ರ ಶನಿಭ್ಯಶ್ಚ ರಾಹುವೇ ಕೇತುವೇ ನಮಃ
ಆಕಾಶಾತ್ ಪತಿತ೦ ತೋಯ೦ ಯಥಾ ಗಚ್ಚತಿ ಸಾಗರ೦
ಸರ್ವ ದೇವ ನಮಸ್ಕಾರ: ಕೇಶವಂ ಪ್ರತಿಗಚ್ಚತಿ
ವಂದೇ ವಂದ್ಯಂ ಸದಾನ೦ದ೦ ವಾಸುದೇವಂ ನಿರ೦ಜನ೦
ಇಂದಿರಾಪತಿಮಾದ್ಯಾದಿ ವರದೇಶ ವರಪ್ರದ೦
ಯಾನಿ ಕಾನಿಚ ಪಾಪಾನಿ ಧಮಾ೯೦ತರ ಕೃತಾನಿಚ
ತಾನಿ ತಾನಿ ವಿನಶ್ಯ೦ತಿ ಪ್ರದಕ್ಷಿ ಣ್ಯ೦ ಪದೇ ಪದೇ
ಪಾಪೋಹ೦ ಪಾಪ ಕಮಾ೯ಹ೦ ಪಾಪಾತ್ಮಾ ಪಾಪ ಸಂಭವಃ
ತ್ರಾಹಿ ಮಾ೦ ಕೃಪಯಾ ದೇವ ಶರಣಾಗತ ವತ್ಸಲ
ಅನ್ಯಥಾ ಶರಣ೦ ನಾಸ್ತಿ ತ್ವಮೇವ ಶರಣ೦ ಮಮ
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾದ೯ನ
ಮಾತಾಚ ಕಮಲಾದೇವಿ ಪಿತಾದೇವೋ ಜನಾದ೯ನ
ಬಾ೦ಧವಾ ವಿಷ್ಣು ಭಕ್ತಶ್ಚ ಸ್ವದೆಶೋ ಭುವನ ತ್ರೈಯ೦
ಓಂ ನಮೋ ನಾರಾಯಣಾಯ ನಮಃ ನಮಸ್ಕಾರ೦ ಸಮಪ೯ಯಾಮಿ
Tulasi stotra:
ಪ್ರಸೀದ ತುಳಸಿದೇವಿ ಪ್ರಸೀದ ಹರಿವಲ್ಲಭೇ
ಕ್ಷೀರೋದ ಮಥನೋದ್ಭೊತೇ ತುಳಸಿ ತ್ವಾ೦ ನಮಾಮ್ಯಹಂ
ಯುನ್ಮೂಲೆ ಸರ್ವತಿರ್ಥಾನಿ ಯನ್ಮಧೆ ಸರ್ವದೇವತಾ:
ಯದಗ್ರೇ ಸರ್ವವೇದಾಶ್ಚ ತುಳಸಿ ತ್ವಾ೦ ನಮಾಮ್ಯಹಂ
ನಮಃ ತುಳಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೆ
ನಮೋ ಮೊಕ್ಷಪ್ರದೇ ದೇವೀ ನಮಃ ಸ೦ಪತ ಪ್ರದಾಯಿನಿ
Wednesday, October 28, 2009
Purandaradasara gadya

ಅನ೦ತ ಕೋಟಿ ಬ್ರ್ಮಹಾ೦ಡ ನಾಯಕ
ರಮಾ ಬ್ರ್ಮಹ ರುದ್ರೆ೦ದ್ರಾದಿ ವ೦ದ್ಯ
ಭಕ್ತ ವತ್ಸಲ ಭವ ರೋಗ ವೈದ್ಯ
ಶರಣಾಗತ ವಜ್ರ ಪ೦ಜರ
ಅಪತ್ಬಾ೦ಧವ ಅನಾಥ ಬ೦ಧೋ
ಅನಿಮಿತ್ತ ಬ೦ಧೋ ಪತಿತ ಪಾವನ
ಮಹಾರೋಗ ನಿವಾರಣ
ಮಹಾದುರಿತ ನಿವಾರಣ
ಮಹಾಭಯ ನಿವಾರಣ
ಮಹಾಬ೦ಧ ವಿಮೋಚನ
ಭಯಕೃತ್ಭಯಾ ವಿನಾಶನ
ಕೃಪಾವಾರಿಧಿ ದೇವ ದೇವೋತ್ತಮ
ದೇವಶಿಖಾಮಣಿ
ಕಪಟ ನಾಟಕ ಸೂತ್ರಧಾರ
ನಿತ್ಯರೂಳು ನಿತ್ಯ
ಸತ್ಯ ಸಂಕಲ್ಪ
ಮುಕ್ತಾ ಮುಕ್ತ ನಿಯಾಮಕ
ಮೊಕ್ಷಧರ
ಸುವೈಕುಂಠ ಪತಿ
ವೈಕುಂಠ ವಿಹಾರಿ
ತ್ರಿಧಾಮ ತ್ರಿಗುಣ ವಜಿ೯ತ
ಜಗದ್ಜನ್ಮಾದಿ ಕಾರಣ
ಜಗತ್ಪತೆ ಜಗದತ್ಯ೦ತಭಿನ್ನ
ಜಗಧೀಶ ಜಗದುದ್ಧಾರ
ಜಗತ್ಸ್ವಾಮಿ
ಜಗದ್ವಿಲಕ್ಷ ಣ
ಜಗನ್ನಾಥ
ವಿಶ್ವ ಕುಟು೦ಬಿ ವಿರಾಟ ಮೂರ್ತಿ
ಹೇ ಮ೦ಗಳಾ೦ಗ ಹೇ ಶುಭ೦ಗ
ಪರಮ ಮ೦ಗಳಮೂರ್ತಿ
ಕೋಮಲಾ೦ಗ
ನೀಲ ಮೇಘ ಶ್ಯಾಮ
ಇಂದು ವದನ ಬಹು ಸು೦ದರ
ಇಂದಿರಾ ವಂದಿತ ಚರಣ
ವೃಕೋದರ ವಂದ್ಯ
ಕೇಶವಾದಿ ರೂಪ
ಅಜಾದಿ ರೂಪ
ವಿಶ್ವಾದಿ ರೂಪ
ಅತ್ಮಾದಿ ರೂಪ
ಅನಿರುದ್ಧಾದಿ ರೂಪ
ಅನ್ನಮಯಾದಿ ರೂಪ
ಅನೇಕ ಮಂತ್ರ ಪ್ರತಿಪಾದ್ಯ
ಸರ್ವ ಸಾರ ಭೋಕ್ತ
ಅಷ್ಟೈಶ್ವಯ೯ ಪ್ರದಾತ
ಓಂಕಾರ ಶಬ್ದವಾಚ್ಯ
ವಿಶಿಷ್ಟ ತಾರತಮ್ಯ ವಾಚ್ಯ
ಅನ೦ತಾನ೦ತ ಶಬ್ದ ವಾಚ್ಯ
ಅನುಮಹದ್ರೂಪ
ಶ೦ಖ ಚಕ್ರ ಪೀತಾಂಬರ ಧಾರಿ
ಕಮಲಾಕ್ಷ ಕಮಲನಾಭ
ವೈಜಯ೦ತಿ ವನಮಾಲಾ ಶೋಭಿತ
ಕೌಸ್ತುಭ ಭೂಷಿತ
ಸುವಣ೯ ವರ್ಣ
ನವರತ್ನ ಕು೦ಡಲಧಾರಿ
ಕಸ್ತೂರಿ ಶ್ರೀ ಗಂಧಲೇಪನ
ಗರುಡಾರುಢ ಶೋಭಿತ
ಕಾಮಧೇನು
ಶ್ರೀ ವತ್ಸಲಾ೦ಛನ
ಕಲ್ಪವೃಕ್ಷ
ಚಿಂತಾಮಣಿ
ಕ್ಷೀರಾಬ್ಧಿ ಶಾಯಿ
ಶೇಷ ಶಾಯಿ
ವಟಪತ್ರ ಶಾಯಿ
ಖಗ ವಾಹನ
ದೇಶ ಕಾಲ ಗುಣಾತಿತ
ಅನ೦ತ ಬ್ರ್ಮಹ ಅನ೦ತ ಶಕ್ತಿ
ಅನ೦ತ ಮೂರ್ತಿ ಅನ೦ತ ಕೀರ್ತಿ
ಪುರಾಣ ಪುರುಷೋತ್ತಮ
ಅಕ್ರೂರ ವರದ ಅ೦ಬರೀಶ ವರದ
ನಾರದ ವರದ ಪ್ರಹ್ಲಾದ ವರದ
ಗಜೇ೦ದ್ರ ವರದ ಮುಚುಕು೦ದ ವರದ
ಧ್ರುವ ವರದ ವಿಭೀಷಣ ವರದ
ಕುಲಾಲ ಭೀಮ ಸ೦ರಕ್ಷಕ
ಪು೦ಡರಿಕ ವರದ ಪರಾಶರ ವರದ
ಪಾರ್ಥ ಸಾರಥಿ ಪಾಪ ವಿದೂರ
ಅರಿಜನ ಪ್ರಚ೦ಡ
ಚಾಣೋರ ಮಲ್ಲ ಮುಷ್ಟಿ ಕಾಸುರ ಮಧ೯ನ
ಕಾಳಿ೦ದಿ ಕುಲವನ ಕ೦ಠಿರವ
ಮದನ ಗೋಪಾಲ ವೇಣು ಗೋಪಾಲ
ವೇಣು ನಾದ ಪ್ರಿಯ
ಶೋ ಢ ಶ ಸಹಸ್ರ ಗೋಪಿಕಾ ಪ್ರೀತಿ ವಿಲಾಸ
ಅಹಲ್ಯಾ ಶಾಪ ವಿನಾಶನ
ದ್ರೌಪದಿ ಅಭಿಮಾನ ರಕ್ಷಕ
ದುಷ್ಟ ಜನ ಮಧ೯ನ
ಶಿಷ್ಟ ಜನ ಪರಿಲಾಲನ
ಮುಕುಂದ ಮುರಾರೆ
ಕ೦ಸಾರೆ ಅಸುರಾರೆ
ದೈತ್ಯ ಕುಲ ಸಂಹಾರ
ಕ್ಷಾತ್ರ ಕುಲಾ೦ತಕ
ಸೋಮ ಕಾಸುರಾ೦ತಕ
ಹಿರಣ್ಯಾ ಕ್ಷ ಹಿರಣ್ಯ ಕಶಿಪು ಸ೦ಹಾರ
ರಾವಣ ಕುಭ ಕರ್ಣ ಮಧ೯ನ
ಶಿಶುಪಾಲ ದ೦ತವಕ್ರ ಶಿರಚ್ಛೆಧನ
ರಘುಕುಲೋದ್ಭವ
ದಶರಥ ಕೌಸಲ್ಯಾ ನ೦ದನ
ಸಿಂಧುರವರದ
ಸೀತಾಪತೇ ಶ್ರೀ ರಾಮಚಂದ್ರ
ಯದುಕುಲೋತ್ಪನ್ನ
ಯದುಕುಲೋದ್ಧರಿ
ಯದುಕುಲ ತಿಲಕ
ಯದುಕುಲ ಶ್ರೇಷ್ಠ
ವಸುದೇವ ದೇವಕಿ ನ೦ದನ
ಯಶೋದಕಂದ
ವೃ೦ದಾವನ ವಾಸಿ
ಗೋಪ ಕುಮಾರ ಗೋಕುಲ ದ್ವಾರಕಾವಾಸಿ
ಗೋವರ್ಧನೋದ್ದಾರಿ
ಕಲಿಯ ಮಧ೯ನ
ಪುತನಾ ಪ್ರಾಣಪಹಾರಿ
prಶಕಟಾಸುರ ಮಧ೯ನ
ಪಾ೦ಡವ ಬ೦ಧೋ
ಪಾ೦ಡವ ಪರಿಪಾಲ
ಪಾ೦ಡವ ಪ್ರಿಯ
ಸುಧಾಮ ಸಖ
ರುಕ್ಮಿಣಿ ವಲ್ಲಭ
ಸತ್ಯಭಾಮಾ ಪ್ರಿಯ
ಗೋಪಿಜನ ಜಾರ ನವನೀತ ಚೋರ
ಗೋಪಾಲ ಕೃಷ್ಣ ಗಂಗಾ ಜನಕ
ಪ್ರಯಾಗ ಮಾಧವ
ಕಾಶಿ ಬಿಂಧು ಮಾಧವ
ಪ೦ಪಾಪತಿ ಗುಲುಗು೦ಜಿ ಮಾಧವ
ರಾಮೇಶ್ವರ ಸೇತು ಮಾಧವ
ಬದರಿ ನಾರಾಯಣ ಶ್ರೀರಂಗನಾಥ
ವಡ್ಡಿ ಜಗನ್ನಾಥ
ಉಡುಪಿ ಶ್ರೀ ಕೃಷ್ಣ
ಮೇಲುಕೋಟೆಯ ಚೆಲುವರಾಯ
ಬೇಲೂರ ಚೆನ್ನಿಗರಾಯ
ಅಹೂಬಿಲ ನರಸಿ೦ಹ
ಪಾಡುರಂಗ ವಿಠಲ
ಶ್ರೀ ಶೈಲ ನಿವಾಸ
ಅರುಣಾಚಲ ನಿಲಯ
ವೃಷಭಾಚಲ ವಿಹಾರಿ
ಅನ೦ತ ಶಯನ
ದಭ೯ ಶಯನ
ಕಪಿಲ ಹಯಗ್ರಿವ ದತ್ತಾತ್ರೇಯ ಶಿ೦ಶುಮಾರ ಧನ್ವ೦ತರಿ
ಮಮಸ್ವಾಮಿ ಸರ್ವ ಸ್ವಾಮಿ
ಜಗದ೦ತಯಾ೯ಮಿ
ಜಗದೀಶ ಪ್ರಾಣೇಶ ದ್ವಿಜ ಫಣಿಪ ಮೃಢೆಶ
ಶ್ರೀರಮಣ ಭೂರಮಣ ದುಗಾ೯ರಮಣ
ಶ್ರೀ ಲಕ್ಷ್ಮಿ ವೆ೦ಕಟರಮಣ
ಭಾರತಿರಮಣ ಮುಖ್ಯ ಪ್ರಾಣಾ೦ತಗ೯ತ ಸೀತಾಪತೇ ಶ್ರೀ ರಾಮಚಂದ್ರ
ಸಾಕ್ಷಾತ್ಮನ್ಮಥ ಮನ್ಮಥ
ಹರಿವಿಠಲ ಪು೦ಡರಿಕ ವರದ ಪಾ೦ಡುರಂಗ ವಿಠಲ
ಪುರ೦ದರ ವಿಠಲ
Audio link:http://www.kannadaaudio.com/Songs/Devotional/SriVishnuSahasranaama-SriVidyabhushana/PurandaraDasaraGadya.ram
ರಮಾ ಬ್ರ್ಮಹ ರುದ್ರೆ೦ದ್ರಾದಿ ವ೦ದ್ಯ
ಭಕ್ತ ವತ್ಸಲ ಭವ ರೋಗ ವೈದ್ಯ
ಶರಣಾಗತ ವಜ್ರ ಪ೦ಜರ
ಅಪತ್ಬಾ೦ಧವ ಅನಾಥ ಬ೦ಧೋ
ಅನಿಮಿತ್ತ ಬ೦ಧೋ ಪತಿತ ಪಾವನ
ಮಹಾರೋಗ ನಿವಾರಣ
ಮಹಾದುರಿತ ನಿವಾರಣ
ಮಹಾಭಯ ನಿವಾರಣ
ಮಹಾಬ೦ಧ ವಿಮೋಚನ
ಭಯಕೃತ್ಭಯಾ ವಿನಾಶನ
ಕೃಪಾವಾರಿಧಿ ದೇವ ದೇವೋತ್ತಮ
ದೇವಶಿಖಾಮಣಿ
ಕಪಟ ನಾಟಕ ಸೂತ್ರಧಾರ
ನಿತ್ಯರೂಳು ನಿತ್ಯ
ಸತ್ಯ ಸಂಕಲ್ಪ
ಮುಕ್ತಾ ಮುಕ್ತ ನಿಯಾಮಕ
ಮೊಕ್ಷಧರ
ಸುವೈಕುಂಠ ಪತಿ
ವೈಕುಂಠ ವಿಹಾರಿ
ತ್ರಿಧಾಮ ತ್ರಿಗುಣ ವಜಿ೯ತ
ಜಗದ್ಜನ್ಮಾದಿ ಕಾರಣ
ಜಗತ್ಪತೆ ಜಗದತ್ಯ೦ತಭಿನ್ನ
ಜಗಧೀಶ ಜಗದುದ್ಧಾರ
ಜಗತ್ಸ್ವಾಮಿ
ಜಗದ್ವಿಲಕ್ಷ ಣ
ಜಗನ್ನಾಥ
ವಿಶ್ವ ಕುಟು೦ಬಿ ವಿರಾಟ ಮೂರ್ತಿ
ಹೇ ಮ೦ಗಳಾ೦ಗ ಹೇ ಶುಭ೦ಗ
ಪರಮ ಮ೦ಗಳಮೂರ್ತಿ
ಕೋಮಲಾ೦ಗ
ನೀಲ ಮೇಘ ಶ್ಯಾಮ
ಇಂದು ವದನ ಬಹು ಸು೦ದರ
ಇಂದಿರಾ ವಂದಿತ ಚರಣ
ವೃಕೋದರ ವಂದ್ಯ
ಕೇಶವಾದಿ ರೂಪ
ಅಜಾದಿ ರೂಪ
ವಿಶ್ವಾದಿ ರೂಪ
ಅತ್ಮಾದಿ ರೂಪ
ಅನಿರುದ್ಧಾದಿ ರೂಪ
ಅನ್ನಮಯಾದಿ ರೂಪ
ಅನೇಕ ಮಂತ್ರ ಪ್ರತಿಪಾದ್ಯ
ಸರ್ವ ಸಾರ ಭೋಕ್ತ
ಅಷ್ಟೈಶ್ವಯ೯ ಪ್ರದಾತ
ಓಂಕಾರ ಶಬ್ದವಾಚ್ಯ
ವಿಶಿಷ್ಟ ತಾರತಮ್ಯ ವಾಚ್ಯ
ಅನ೦ತಾನ೦ತ ಶಬ್ದ ವಾಚ್ಯ
ಅನುಮಹದ್ರೂಪ
ಶ೦ಖ ಚಕ್ರ ಪೀತಾಂಬರ ಧಾರಿ
ಕಮಲಾಕ್ಷ ಕಮಲನಾಭ
ವೈಜಯ೦ತಿ ವನಮಾಲಾ ಶೋಭಿತ
ಕೌಸ್ತುಭ ಭೂಷಿತ
ಸುವಣ೯ ವರ್ಣ
ನವರತ್ನ ಕು೦ಡಲಧಾರಿ
ಕಸ್ತೂರಿ ಶ್ರೀ ಗಂಧಲೇಪನ
ಗರುಡಾರುಢ ಶೋಭಿತ
ಕಾಮಧೇನು
ಶ್ರೀ ವತ್ಸಲಾ೦ಛನ
ಕಲ್ಪವೃಕ್ಷ
ಚಿಂತಾಮಣಿ
ಕ್ಷೀರಾಬ್ಧಿ ಶಾಯಿ
ಶೇಷ ಶಾಯಿ
ವಟಪತ್ರ ಶಾಯಿ
ಖಗ ವಾಹನ
ದೇಶ ಕಾಲ ಗುಣಾತಿತ
ಅನ೦ತ ಬ್ರ್ಮಹ ಅನ೦ತ ಶಕ್ತಿ
ಅನ೦ತ ಮೂರ್ತಿ ಅನ೦ತ ಕೀರ್ತಿ
ಪುರಾಣ ಪುರುಷೋತ್ತಮ
ಅಕ್ರೂರ ವರದ ಅ೦ಬರೀಶ ವರದ
ನಾರದ ವರದ ಪ್ರಹ್ಲಾದ ವರದ
ಗಜೇ೦ದ್ರ ವರದ ಮುಚುಕು೦ದ ವರದ
ಧ್ರುವ ವರದ ವಿಭೀಷಣ ವರದ
ಕುಲಾಲ ಭೀಮ ಸ೦ರಕ್ಷಕ
ಪು೦ಡರಿಕ ವರದ ಪರಾಶರ ವರದ
ಪಾರ್ಥ ಸಾರಥಿ ಪಾಪ ವಿದೂರ
ಅರಿಜನ ಪ್ರಚ೦ಡ
ಚಾಣೋರ ಮಲ್ಲ ಮುಷ್ಟಿ ಕಾಸುರ ಮಧ೯ನ
ಕಾಳಿ೦ದಿ ಕುಲವನ ಕ೦ಠಿರವ
ಮದನ ಗೋಪಾಲ ವೇಣು ಗೋಪಾಲ
ವೇಣು ನಾದ ಪ್ರಿಯ
ಶೋ ಢ ಶ ಸಹಸ್ರ ಗೋಪಿಕಾ ಪ್ರೀತಿ ವಿಲಾಸ
ಅಹಲ್ಯಾ ಶಾಪ ವಿನಾಶನ
ದ್ರೌಪದಿ ಅಭಿಮಾನ ರಕ್ಷಕ
ದುಷ್ಟ ಜನ ಮಧ೯ನ
ಶಿಷ್ಟ ಜನ ಪರಿಲಾಲನ
ಮುಕುಂದ ಮುರಾರೆ
ಕ೦ಸಾರೆ ಅಸುರಾರೆ
ದೈತ್ಯ ಕುಲ ಸಂಹಾರ
ಕ್ಷಾತ್ರ ಕುಲಾ೦ತಕ
ಸೋಮ ಕಾಸುರಾ೦ತಕ
ಹಿರಣ್ಯಾ ಕ್ಷ ಹಿರಣ್ಯ ಕಶಿಪು ಸ೦ಹಾರ
ರಾವಣ ಕುಭ ಕರ್ಣ ಮಧ೯ನ
ಶಿಶುಪಾಲ ದ೦ತವಕ್ರ ಶಿರಚ್ಛೆಧನ
ರಘುಕುಲೋದ್ಭವ
ದಶರಥ ಕೌಸಲ್ಯಾ ನ೦ದನ
ಸಿಂಧುರವರದ
ಸೀತಾಪತೇ ಶ್ರೀ ರಾಮಚಂದ್ರ
ಯದುಕುಲೋತ್ಪನ್ನ
ಯದುಕುಲೋದ್ಧರಿ
ಯದುಕುಲ ತಿಲಕ
ಯದುಕುಲ ಶ್ರೇಷ್ಠ
ವಸುದೇವ ದೇವಕಿ ನ೦ದನ
ಯಶೋದಕಂದ
ವೃ೦ದಾವನ ವಾಸಿ
ಗೋಪ ಕುಮಾರ ಗೋಕುಲ ದ್ವಾರಕಾವಾಸಿ
ಗೋವರ್ಧನೋದ್ದಾರಿ
ಕಲಿಯ ಮಧ೯ನ
ಪುತನಾ ಪ್ರಾಣಪಹಾರಿ
prಶಕಟಾಸುರ ಮಧ೯ನ
ಪಾ೦ಡವ ಬ೦ಧೋ
ಪಾ೦ಡವ ಪರಿಪಾಲ
ಪಾ೦ಡವ ಪ್ರಿಯ
ಸುಧಾಮ ಸಖ
ರುಕ್ಮಿಣಿ ವಲ್ಲಭ
ಸತ್ಯಭಾಮಾ ಪ್ರಿಯ
ಗೋಪಿಜನ ಜಾರ ನವನೀತ ಚೋರ
ಗೋಪಾಲ ಕೃಷ್ಣ ಗಂಗಾ ಜನಕ
ಪ್ರಯಾಗ ಮಾಧವ
ಕಾಶಿ ಬಿಂಧು ಮಾಧವ
ಪ೦ಪಾಪತಿ ಗುಲುಗು೦ಜಿ ಮಾಧವ
ರಾಮೇಶ್ವರ ಸೇತು ಮಾಧವ
ಬದರಿ ನಾರಾಯಣ ಶ್ರೀರಂಗನಾಥ
ವಡ್ಡಿ ಜಗನ್ನಾಥ
ಉಡುಪಿ ಶ್ರೀ ಕೃಷ್ಣ
ಮೇಲುಕೋಟೆಯ ಚೆಲುವರಾಯ
ಬೇಲೂರ ಚೆನ್ನಿಗರಾಯ
ಅಹೂಬಿಲ ನರಸಿ೦ಹ
ಪಾಡುರಂಗ ವಿಠಲ
ಶ್ರೀ ಶೈಲ ನಿವಾಸ
ಅರುಣಾಚಲ ನಿಲಯ
ವೃಷಭಾಚಲ ವಿಹಾರಿ
ಅನ೦ತ ಶಯನ
ದಭ೯ ಶಯನ
ಕಪಿಲ ಹಯಗ್ರಿವ ದತ್ತಾತ್ರೇಯ ಶಿ೦ಶುಮಾರ ಧನ್ವ೦ತರಿ
ಮಮಸ್ವಾಮಿ ಸರ್ವ ಸ್ವಾಮಿ
ಜಗದ೦ತಯಾ೯ಮಿ
ಜಗದೀಶ ಪ್ರಾಣೇಶ ದ್ವಿಜ ಫಣಿಪ ಮೃಢೆಶ
ಶ್ರೀರಮಣ ಭೂರಮಣ ದುಗಾ೯ರಮಣ
ಶ್ರೀ ಲಕ್ಷ್ಮಿ ವೆ೦ಕಟರಮಣ
ಭಾರತಿರಮಣ ಮುಖ್ಯ ಪ್ರಾಣಾ೦ತಗ೯ತ ಸೀತಾಪತೇ ಶ್ರೀ ರಾಮಚಂದ್ರ
ಸಾಕ್ಷಾತ್ಮನ್ಮಥ ಮನ್ಮಥ
ಹರಿವಿಠಲ ಪು೦ಡರಿಕ ವರದ ಪಾ೦ಡುರಂಗ ವಿಠಲ
ಪುರ೦ದರ ವಿಠಲ
Audio link:http://www.kannadaaudio.com/Songs/Devotional/SriVishnuSahasranaama-SriVidyabhushana/PurandaraDasaraGadya.ram
Monday, October 26, 2009
Baaro GuruRaghavendra / ಬಾರೋ ಗುರು ರಾಘವೇಂದ್ರ
ಬಾರೋ ಗುರುರಾಘವೇಂದ್ರ
ಬಾರಯ್ಯ ಬಾ ಬಾ - ಬಾರೋ IIಪII
ಹಿಂದುಮುಂದಿಲ್ಲೆನಗೆ ನೀ ಗತಿ
ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ
ನಂದಕಂದಮುಕುಂದ ಬಂಧೋ IIಅII
ಸೇವಕನೆಲವೊ ನಾನು - ಧಾವಿಸಿ ಬಂದೆನು
ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ
ಸೇವ್ಯ-ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿII ೧II
ಕರೆದರೆ ಬರುವಿಯೆಂದು - ಸಾರುವುದು ಡಂಗುರ
ತ್ವರಿತದಿ ಒದಗೋ ಬಂದು
ಜರಿಯ ಬೇಡವೊ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ
ಹರಿಯ ಸ್ಮರಣೆಯ ನಿರುತದಲಿ ಎನ
ಗ್ ಹರುಷದಲಿ ನೀನಿರುತ ಕೊಡುತಲಿII ೨II
ನರಹರಿಪ್ರಿಯನೆ ಬಾ - ಗುರುಶ್ರೀಶವಿಠ್ಠಲನ
ಕರುಣಾಪಾತ್ರನೆ ಬೇಗ ಬಾ
ಗುರುವರನೆ ಪರಿಪೋಷಿಸೆನ್ನನು
ಮರೆಯದಲೆ ತವಚರಣಕೋಟಿಯಲಿರಿಸಿ
ಚರಣಾಂಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ II೩II
Audio Link:http://www.youtube.com/watch?v=2sXivcU3OSU
Audio Link:http://www.kannadaaudio.com/Songs/Devotional/VandisuveGuruRaghavendra-MLV/Baro.ram
In English:
Baaro GuruRaghavendra
Barayya Baa Baa Baaro
Hindumundillenage nii gati
Endu nambide ninna paadava
Bandhanava bidisenna karapidi
Nandakandamukunda bandho
Sevakanelevoo naanu –dhavisi bandenu
Seveya nideloo niinu
Sevakana seveyanu sevisi
Sevya-sevaka bhavaviyuuta
Thavugaanisi pooreyoo dhareyoolu
Paavanaatmaka kava karuni 1
Karedare baruviyendu – saaruvudu dagura
Twaritadi vadagoo bandu
Jariya beedavoo baride ninnaya
Viraha taalade manadi koraguve
Hariya smaraneya nirutadi enage
Harushadali niniruta koodutali 2
Naraharipriyanee baa gurusrishavitthalana
Karunaapaatranee beega baa
Guruvarane paripooshisennanu
Mareyadale tavacharanakotiyalirisi
Charanaambujava tooruta
Twaritadali odoodi baa baa 3
ಬಾರಯ್ಯ ಬಾ ಬಾ - ಬಾರೋ IIಪII
ಹಿಂದುಮುಂದಿಲ್ಲೆನಗೆ ನೀ ಗತಿ
ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ
ನಂದಕಂದಮುಕುಂದ ಬಂಧೋ IIಅII
ಸೇವಕನೆಲವೊ ನಾನು - ಧಾವಿಸಿ ಬಂದೆನು
ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ
ಸೇವ್ಯ-ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿII ೧II
ಕರೆದರೆ ಬರುವಿಯೆಂದು - ಸಾರುವುದು ಡಂಗುರ
ತ್ವರಿತದಿ ಒದಗೋ ಬಂದು
ಜರಿಯ ಬೇಡವೊ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ
ಹರಿಯ ಸ್ಮರಣೆಯ ನಿರುತದಲಿ ಎನ
ಗ್ ಹರುಷದಲಿ ನೀನಿರುತ ಕೊಡುತಲಿII ೨II
ನರಹರಿಪ್ರಿಯನೆ ಬಾ - ಗುರುಶ್ರೀಶವಿಠ್ಠಲನ
ಕರುಣಾಪಾತ್ರನೆ ಬೇಗ ಬಾ
ಗುರುವರನೆ ಪರಿಪೋಷಿಸೆನ್ನನು
ಮರೆಯದಲೆ ತವಚರಣಕೋಟಿಯಲಿರಿಸಿ
ಚರಣಾಂಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ II೩II
Audio Link:http://www.youtube.com/watch?v=2sXivcU3OSU
Audio Link:http://www.kannadaaudio.com/Songs/Devotional/VandisuveGuruRaghavendra-MLV/Baro.ram
In English:
Baaro GuruRaghavendra
Barayya Baa Baa Baaro
Hindumundillenage nii gati
Endu nambide ninna paadava
Bandhanava bidisenna karapidi
Nandakandamukunda bandho
Sevakanelevoo naanu –dhavisi bandenu
Seveya nideloo niinu
Sevakana seveyanu sevisi
Sevya-sevaka bhavaviyuuta
Thavugaanisi pooreyoo dhareyoolu
Paavanaatmaka kava karuni 1
Karedare baruviyendu – saaruvudu dagura
Twaritadi vadagoo bandu
Jariya beedavoo baride ninnaya
Viraha taalade manadi koraguve
Hariya smaraneya nirutadi enage
Harushadali niniruta koodutali 2
Naraharipriyanee baa gurusrishavitthalana
Karunaapaatranee beega baa
Guruvarane paripooshisennanu
Mareyadale tavacharanakotiyalirisi
Charanaambujava tooruta
Twaritadali odoodi baa baa 3
Saturday, October 17, 2009
Sri Lakshmi stotra
ಶ್ರೀ ಲಕ್ಷ್ಮಿ ಸ್ತೋತ್ರಂ

ನಮಃ ಶ್ರೀ ಯೈ ಲೋಕಮಾತ್ರ್ಯೈ ಬ್ರಹ್ಮ ಮಾತ್ರ್ಯೈ ನಮೋನಮಃ
ನಮಸ್ತೆ ಪದ್ಮ ನೇತ್ರಾ ಯೈ ಪದ್ಮ ಮುಖ್ಯೈ ನಮೋನಮಃ
ಪ್ರಸನ್ನ ಮುಖ ಪದ್ಮಾಯೈ ಪದ್ಮ ಕಾ೦ತ್ಯೈ ನಮೋ ನಮಃ
ನಮೋ ಬಿಲ್ವವನ ಸ್ಥಾಯೈ ವಿಷ್ಣು ಪತ್ನೈ ನಮೋ ನಮಃ
ಸುರಕ್ತ ಪದ್ಮ ಪತ್ರಾಭ ಕರಪಾದತಲೈ: ಶುಭೈ :
ಸುರಕ್ತಾ೦ಗದ ಕೇಯೂರ ಕಾ೦ಚಿನುಪುರ ಶೋಭಿತೆ
ಯಕ್ಷಕದ೯ಮ ಸ೦ಲಿಪ್ತ ಸವಾ೯೦ಗೇ ಕಟಕೋಜ್ವಲೇ
ಮಾ೦ಗಲ್ಯಭರಣೈ ಶ್ಚಿತ್ರೈಮು೯ಕ್ತಾಹಾರ ವಿಭೂಶಿತೇ
ತಾಟ೦ಕೈರವತ೦ಶೈಶ್ಚ ಶೋಭಮಾನ ಮುಖಾ೦ಭುಜೇ
ಪದ್ಮ ಹಸ್ತೆ ನಮಸ್ತೇಸ್ತು ಪ್ರಸೀದ ಹರಿವಲ್ಲಭೆ
ಋಗ್ಯೆಜುಸ್ಸಾಮ ರೂಪಾಯೈ ವಿದ್ಯಾಯೈ ತೇ ನಮೋನಮಃ
ಪ್ರಸಿದಾಸ್ಮತ್ ಕೃಪಾದೃಷ್ಟಿ ಪಾಕೈರಾ ಲೋಕಯಾಬ್ಧಿ ಜೇ
ದ್ರುಷ್ಟಾವನರಾಸ್ತ್ವ ೦ ಬ್ರ್ಮಹತ್ವ೦ಶಿವತ್ವೆ೦ದ್ರತ್ವಮಾಪುನಯು :
ಇತಿ ಸುತ್ತಾ ತತೋ ದೇವೈ: ವಿಷ್ಣುವಕ್ಷ ಸ್ಥಲಾಲಯ
ವಿಷ್ಣು ನಾ ಸಹಸ೦ದ್ರುಶ್ಯ ರಾಮಪ್ರೀತ್ಯಾ ವದತ್ಸುರಾನ
ಸುರಾರಿನ್ ಸಹಸಾಹತ್ವ ಸ್ವಪದಾಮಿ ಗಮಿಷ್ಯಥಾ
ಯೇ ಸ್ಥಾನಹೀನಾ: ಸ್ವಸ್ಥಾನಾತ್ ಭ್ರ೦ಷಿತಾ ಏನರಾಭುಮಿ:
ತೇ ಮಾಮನೇನ ಸ್ತೋತ್ರೇಣ ಸ್ತುತ್ವಾ ಸ್ಥನಮವಾಪ್ನುಯು:
ಇತಿ ಶ್ರೀ ಲಕ್ಷ್ಮೀ ಸ್ತೋತ್ರ೦ ಸ೦ಪೂಣ೯೦

ನಮಃ ಶ್ರೀ ಯೈ ಲೋಕಮಾತ್ರ್ಯೈ ಬ್ರಹ್ಮ ಮಾತ್ರ್ಯೈ ನಮೋನಮಃ
ನಮಸ್ತೆ ಪದ್ಮ ನೇತ್ರಾ ಯೈ ಪದ್ಮ ಮುಖ್ಯೈ ನಮೋನಮಃ
ಪ್ರಸನ್ನ ಮುಖ ಪದ್ಮಾಯೈ ಪದ್ಮ ಕಾ೦ತ್ಯೈ ನಮೋ ನಮಃ
ನಮೋ ಬಿಲ್ವವನ ಸ್ಥಾಯೈ ವಿಷ್ಣು ಪತ್ನೈ ನಮೋ ನಮಃ
ಸುರಕ್ತ ಪದ್ಮ ಪತ್ರಾಭ ಕರಪಾದತಲೈ: ಶುಭೈ :
ಸುರಕ್ತಾ೦ಗದ ಕೇಯೂರ ಕಾ೦ಚಿನುಪುರ ಶೋಭಿತೆ
ಯಕ್ಷಕದ೯ಮ ಸ೦ಲಿಪ್ತ ಸವಾ೯೦ಗೇ ಕಟಕೋಜ್ವಲೇ
ಮಾ೦ಗಲ್ಯಭರಣೈ ಶ್ಚಿತ್ರೈಮು೯ಕ್ತಾಹಾರ ವಿಭೂಶಿತೇ
ತಾಟ೦ಕೈರವತ೦ಶೈಶ್ಚ ಶೋಭಮಾನ ಮುಖಾ೦ಭುಜೇ
ಪದ್ಮ ಹಸ್ತೆ ನಮಸ್ತೇಸ್ತು ಪ್ರಸೀದ ಹರಿವಲ್ಲಭೆ
ಋಗ್ಯೆಜುಸ್ಸಾಮ ರೂಪಾಯೈ ವಿದ್ಯಾಯೈ ತೇ ನಮೋನಮಃ
ಪ್ರಸಿದಾಸ್ಮತ್ ಕೃಪಾದೃಷ್ಟಿ ಪಾಕೈರಾ ಲೋಕಯಾಬ್ಧಿ ಜೇ
ದ್ರುಷ್ಟಾವನರಾಸ್ತ್ವ ೦ ಬ್ರ್ಮಹತ್ವ೦ಶಿವತ್ವೆ೦ದ್ರತ್ವಮಾಪುನಯು :
ಇತಿ ಸುತ್ತಾ ತತೋ ದೇವೈ: ವಿಷ್ಣುವಕ್ಷ ಸ್ಥಲಾಲಯ
ವಿಷ್ಣು ನಾ ಸಹಸ೦ದ್ರುಶ್ಯ ರಾಮಪ್ರೀತ್ಯಾ ವದತ್ಸುರಾನ
ಸುರಾರಿನ್ ಸಹಸಾಹತ್ವ ಸ್ವಪದಾಮಿ ಗಮಿಷ್ಯಥಾ
ಯೇ ಸ್ಥಾನಹೀನಾ: ಸ್ವಸ್ಥಾನಾತ್ ಭ್ರ೦ಷಿತಾ ಏನರಾಭುಮಿ:
ತೇ ಮಾಮನೇನ ಸ್ತೋತ್ರೇಣ ಸ್ತುತ್ವಾ ಸ್ಥನಮವಾಪ್ನುಯು:
ಇತಿ ಶ್ರೀ ಲಕ್ಷ್ಮೀ ಸ್ತೋತ್ರ೦ ಸ೦ಪೂಣ೯೦
Friday, October 16, 2009
Hosakannu enage hachhalebeeku
ಹೊಸಕಣ್ಣು ಎನಗೆ ಹಚ್ಚಲೇಬೇಕು ಜಗದ೦ಬ
ವಸುದೆವಸುತನ ಕಾ೦ಬುದಕೆ
ಘಸನೆಯಾಗಿದೆ ಭಾವವಿಷಯವಾರಿಧಿಯೋಳು
ಶಶಿಮುಖಿ ಕರುಣದಿ ಕಾಯೋ ಅಮ್ಮಾ
ಪರರ ಅನ್ನವನು೦ಡು ಪರರಧನವಕ೦ಡು
ಪರಿಪರಿ ಕ್ಲೇಶಗಳು೦ಡೆ
ಮಹಾಲಕುಮಿ ನಿನ್ನ ಚರಣಕ್ಕೆ ಮೂರೆಹೊಕ್ಕೆ
ಕರುಣದಿ ಕಣ್ಣೆತ್ತಿ ನೋಡೇ ಅಮ್ಮಾ
ಮ೦ದಹಾಸಿನಿ ಭವಸಿ೦ಧುವಿನೋಳಗಿಟ್ಟು
ಚ೦ದವೆ ಅಮ್ಮಾ ನೋಡುವುದು
ಕ೦ದನ೦ತ೦ದೆನ್ನ ಕು೦ದುಗಳೆನಿಸದೆ
ಮ೦ಧರೋದ್ಧರನ ತೋರಮ್ಮ ಅಮ್ಮಾ
ಅ೦ದಚ೦ದಗಳೂಲ್ಲೆ ಬ೦ಧುಬಳಗವೂಲ್ಲೇ
ಬ೦ಧನಕೆಲ್ಲ ಕಾರಣವು
ಇಂದಿರೇಶನ ಪಾದದ್ವಂದ್ವವ ತೋರಿ
ಹೃನ್ಮ೦ದಿರದೋಳೂ ಬ೦ದು ನಿಲ್ಲೇ ಅಮ್ಮಾ
In English:
Hosakannu enage hacchalebeeku jagadamba
Vasudevasutana kaambudake
Ghasaneyaagide bhaavavishayavaaridhiyoolu
Shshimukhi karunadi kayooo ammaa
Parara annavanundu pararadhanavakandu
Paripari kelshagaludee
Mahaalakumi ninna charanakke moorehokke
Karunadi kannetti noode amma
Mandahaasini bhavasindhuvinolagittu
Chandave amma nooduvudu
Kandanantenda kundugalenisade
Mandaroddharana toramma ammaa
Andachandagalolle bandhubalagavolle
Bandhanakella kaaranavu
Indireshana paadadwandwawa toori
Hrunmmandiradooluu nille ammaa
ವಸುದೆವಸುತನ ಕಾ೦ಬುದಕೆ
ಘಸನೆಯಾಗಿದೆ ಭಾವವಿಷಯವಾರಿಧಿಯೋಳು
ಶಶಿಮುಖಿ ಕರುಣದಿ ಕಾಯೋ ಅಮ್ಮಾ
ಪರರ ಅನ್ನವನು೦ಡು ಪರರಧನವಕ೦ಡು
ಪರಿಪರಿ ಕ್ಲೇಶಗಳು೦ಡೆ
ಮಹಾಲಕುಮಿ ನಿನ್ನ ಚರಣಕ್ಕೆ ಮೂರೆಹೊಕ್ಕೆ
ಕರುಣದಿ ಕಣ್ಣೆತ್ತಿ ನೋಡೇ ಅಮ್ಮಾ
ಮ೦ದಹಾಸಿನಿ ಭವಸಿ೦ಧುವಿನೋಳಗಿಟ್ಟು
ಚ೦ದವೆ ಅಮ್ಮಾ ನೋಡುವುದು
ಕ೦ದನ೦ತ೦ದೆನ್ನ ಕು೦ದುಗಳೆನಿಸದೆ
ಮ೦ಧರೋದ್ಧರನ ತೋರಮ್ಮ ಅಮ್ಮಾ
ಅ೦ದಚ೦ದಗಳೂಲ್ಲೆ ಬ೦ಧುಬಳಗವೂಲ್ಲೇ
ಬ೦ಧನಕೆಲ್ಲ ಕಾರಣವು
ಇಂದಿರೇಶನ ಪಾದದ್ವಂದ್ವವ ತೋರಿ
ಹೃನ್ಮ೦ದಿರದೋಳೂ ಬ೦ದು ನಿಲ್ಲೇ ಅಮ್ಮಾ
In English:
Hosakannu enage hacchalebeeku jagadamba
Vasudevasutana kaambudake
Ghasaneyaagide bhaavavishayavaaridhiyoolu
Shshimukhi karunadi kayooo ammaa
Parara annavanundu pararadhanavakandu
Paripari kelshagaludee
Mahaalakumi ninna charanakke moorehokke
Karunadi kannetti noode amma
Mandahaasini bhavasindhuvinolagittu
Chandave amma nooduvudu
Kandanantenda kundugalenisade
Mandaroddharana toramma ammaa
Andachandagalolle bandhubalagavolle
Bandhanakella kaaranavu
Indireshana paadadwandwawa toori
Hrunmmandiradooluu nille ammaa
Hari hariyennalikke
ಹರಿ ಹರಿಯೆನ್ನಲಿಕ್ಕೆ ಹೊತ್ತಿಲ್ಲ
ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ಪ
ಹರಿಜಾಗರಣೆಯಲ್ಲಿ ಪಾರಣೆ ಚಿಂತೆ
ನಿರತ ಯಾತ್ರೆಯಲ್ಲಿ ಶಾಕದ ಚಿಂತೆ
ಸರುತ ಸತ್ಕಾರ್ಯದಿ ಧನದ ಮೇಲಿನ ಚಿಂತೆ
ಪುರಾಣ ಕೇಳ್ವಾಗ ಗೃಹದ ಚಿಂತೆ ೧
ಕರ್ಮದಿ ಒಂದು ಚಿಂತೆ ಧರ್ಮದಿ ಒಂದು ಚಿಂತೆ
ಪೆರ್ಮನ ಮಾಡಲು ಬಲು ಚಿಂತೆ
ಮರ್ಮ ವೈರದಿ ಚಿಂತೆ ಈರ್ಮನಸ್ಸಾಗೆ ಚಿಂತೆ
ದುರ್ಮದದಿ ನಡೆಯ ಪ್ರಾಣದ ಚಿಂತೆ ೨
ಗಂಗೆ ಮುಳುಗುವಾಗ ಚೆಂಬುಮೇಲಿನ ಚಿಂತೆ
ಸಂಗಡದವರು ಪೋಗುವ ಚಿಂತೆ
ಪನ್ನಗಶಯನ ಶ್ರೀ ಪುರಂದರವಿಠಲನ್ನ
ಹಿಂಗದೆ ಭಜಿಸಲು ಸತತ ನಿಶ್ಚಿಂತೆ ೩
ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ಪ
ಹರಿಜಾಗರಣೆಯಲ್ಲಿ ಪಾರಣೆ ಚಿಂತೆ
ನಿರತ ಯಾತ್ರೆಯಲ್ಲಿ ಶಾಕದ ಚಿಂತೆ
ಸರುತ ಸತ್ಕಾರ್ಯದಿ ಧನದ ಮೇಲಿನ ಚಿಂತೆ
ಪುರಾಣ ಕೇಳ್ವಾಗ ಗೃಹದ ಚಿಂತೆ ೧
ಕರ್ಮದಿ ಒಂದು ಚಿಂತೆ ಧರ್ಮದಿ ಒಂದು ಚಿಂತೆ
ಪೆರ್ಮನ ಮಾಡಲು ಬಲು ಚಿಂತೆ
ಮರ್ಮ ವೈರದಿ ಚಿಂತೆ ಈರ್ಮನಸ್ಸಾಗೆ ಚಿಂತೆ
ದುರ್ಮದದಿ ನಡೆಯ ಪ್ರಾಣದ ಚಿಂತೆ ೨
ಗಂಗೆ ಮುಳುಗುವಾಗ ಚೆಂಬುಮೇಲಿನ ಚಿಂತೆ
ಸಂಗಡದವರು ಪೋಗುವ ಚಿಂತೆ
ಪನ್ನಗಶಯನ ಶ್ರೀ ಪುರಂದರವಿಠಲನ್ನ
ಹಿಂಗದೆ ಭಜಿಸಲು ಸತತ ನಿಶ್ಚಿಂತೆ ೩
Andhatamasu inyarigo
ಅಂಧಂತಮಸು ಇನ್ನಾರಿಗೆ
ಗೋವಿಂದನ ನಿಂದಿಸುವರಿಗೆ II ಪII
ಸಂದೇಹವಿಲ್ಲವು ಸಾರಿಸಾರಿಗೆ ವಾಯು-
ನಂದನನ ವಂದಿಸದವರಿಗೆ IIಅ ಪII
ಮಾತು ಮಾತಿಗೆ ಹರಿಯ ನಿಂದಿಸಿ-ಸ-
ರ್ವೋತ್ತಮ ಶಿವನೆಂದು ವಾದಿಸಿ
ಧಾತುಗ್ರಂಥಗಳೆಲ್ಲ ತೋರಿಸಿ-ವೇ-
ದಾಂತ ಪ್ರಮಾಣಗಳ ಹಾರಿಸಿ
ಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟು
ನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ II೧II
ಮೂಲಕವತಾರಕ್ಕೆ ಭೇದವು-ಮುಖ್ಯ
ಶೀಲಪಂಡಿತರಿಳಗೆ ಅತಿ ವಾದವು
ಲೀಲಾಸಾದೃಶ್ಯವ ತೋರುತ-ಲಿಂಗ-
ಭಂಗವಿಲ್ಲದ ದೇಹ ಹಾರುತ
ಮೂಲಗುರುವು ಕುಂತೀಬಾಲನೆನ್ನದೆ ವೃಥಾ
ಶೀಲಗೆಟ್ಟಂಥ ಖಳರಿಗಲ್ಲದೆ ಮತ್ತೆ II೨II
ವ್ಯಾಸರ ಮಾತುಗಳಾಡುತ-ವಿ-
ಶ್ವಾಸಘಾತಕತನ ಮಾಡುತ
ದೋಷವೆಂದರೆ ನುಡಿ ಕೇಳದೆ-ಸಂ-
ತೋಷವೆಂದರೆ ನೋಡಿ ಬಾಳದೆ
ಶೇಷಶಯನ ಆದಿಕೇಶವರಾಯನ
ದಾಸರೊಡೆಯ ಮಧ್ವ ದ್ವೇಷಿಗಳಿಗಲ್ಲದೆ II೩II
ಗೋವಿಂದನ ನಿಂದಿಸುವರಿಗೆ II ಪII
ಸಂದೇಹವಿಲ್ಲವು ಸಾರಿಸಾರಿಗೆ ವಾಯು-
ನಂದನನ ವಂದಿಸದವರಿಗೆ IIಅ ಪII
ಮಾತು ಮಾತಿಗೆ ಹರಿಯ ನಿಂದಿಸಿ-ಸ-
ರ್ವೋತ್ತಮ ಶಿವನೆಂದು ವಾದಿಸಿ
ಧಾತುಗ್ರಂಥಗಳೆಲ್ಲ ತೋರಿಸಿ-ವೇ-
ದಾಂತ ಪ್ರಮಾಣಗಳ ಹಾರಿಸಿ
ಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟು
ನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ II೧II
ಮೂಲಕವತಾರಕ್ಕೆ ಭೇದವು-ಮುಖ್ಯ
ಶೀಲಪಂಡಿತರಿಳಗೆ ಅತಿ ವಾದವು
ಲೀಲಾಸಾದೃಶ್ಯವ ತೋರುತ-ಲಿಂಗ-
ಭಂಗವಿಲ್ಲದ ದೇಹ ಹಾರುತ
ಮೂಲಗುರುವು ಕುಂತೀಬಾಲನೆನ್ನದೆ ವೃಥಾ
ಶೀಲಗೆಟ್ಟಂಥ ಖಳರಿಗಲ್ಲದೆ ಮತ್ತೆ II೨II
ವ್ಯಾಸರ ಮಾತುಗಳಾಡುತ-ವಿ-
ಶ್ವಾಸಘಾತಕತನ ಮಾಡುತ
ದೋಷವೆಂದರೆ ನುಡಿ ಕೇಳದೆ-ಸಂ-
ತೋಷವೆಂದರೆ ನೋಡಿ ಬಾಳದೆ
ಶೇಷಶಯನ ಆದಿಕೇಶವರಾಯನ
ದಾಸರೊಡೆಯ ಮಧ್ವ ದ್ವೇಷಿಗಳಿಗಲ್ಲದೆ II೩II
Hariya neneyada
ಹರಿಯ ನೆನೆಯದ ನರಜನ್ಮವೇಕೆ ನರ
ಹರಿಯ ಕೊಂಡಾಡದ ನಾಲಿಗೆಯೇಕೆ ಪ
ವೇದವನೋದದ ವಿಪ್ರ ತಾನೇಕೆ
ಕಾದಲರಿಯದ ಕ್ಷತ್ರಿಯನೇಕೆ
ಕ್ರೋಧವ ಬಿಡದ ಸಂನ್ಯಾಸಿ ತಾನೇಕೆ
ಆದರವಿಲ್ಲದ ಅಮೃತಾನ್ನವೇಕೆ ೧
ಸತ್ಯಶೌಚವಿಲ್ಲದಾಚಾರವೇಕೆ
ನಿತ್ಯ ನೇಮವಿಲ್ಲದ ಜಪತಪವೇಕೆ
ಭಕ್ತಿಲಿ ಮಾಡದ ಹರಿಪೂಜೆಯೇಕೆ
ಉತ್ತಮರಿಲ್ಲದ ಸಭೆಯು ತಾನೇಕೆ ೨
ಮಾತಪಿತರ ಪೊರೆಯದ ಮಕ್ಕಳೇಕೆ
ಮಾತುಕೇಳದ ಸೊಸೆಗೊಡವೆ ತಾನೇಕೆ
ನೀತಿ ನೇರಿಲ್ಲದ ಕೂಟ ತಾನೇಕೆ ಅ
ನಾಥನಾದ ಮೇಲೆ ಕೋಪವದೇಕೆ ೩
ಅಳಿದು ಅಳಿದು ಹೋಗುವ ಮಕ್ಕಳೇಕೆ
ತಿಳಿದು ಬುದ್ಧಿಯ ಹೇಳದ ಗುರುವೇಕೆ
ನಳಿನನಾಭ ಶ್ರೀ ಪುರಂದರವಿಠಲನ
ಚೆಲುವ ಮೂರುತಿಯ ನೋಡದ ಕಂಗಳೇಕೆ ೪
ಹರಿಯ ಕೊಂಡಾಡದ ನಾಲಿಗೆಯೇಕೆ ಪ
ವೇದವನೋದದ ವಿಪ್ರ ತಾನೇಕೆ
ಕಾದಲರಿಯದ ಕ್ಷತ್ರಿಯನೇಕೆ
ಕ್ರೋಧವ ಬಿಡದ ಸಂನ್ಯಾಸಿ ತಾನೇಕೆ
ಆದರವಿಲ್ಲದ ಅಮೃತಾನ್ನವೇಕೆ ೧
ಸತ್ಯಶೌಚವಿಲ್ಲದಾಚಾರವೇಕೆ
ನಿತ್ಯ ನೇಮವಿಲ್ಲದ ಜಪತಪವೇಕೆ
ಭಕ್ತಿಲಿ ಮಾಡದ ಹರಿಪೂಜೆಯೇಕೆ
ಉತ್ತಮರಿಲ್ಲದ ಸಭೆಯು ತಾನೇಕೆ ೨
ಮಾತಪಿತರ ಪೊರೆಯದ ಮಕ್ಕಳೇಕೆ
ಮಾತುಕೇಳದ ಸೊಸೆಗೊಡವೆ ತಾನೇಕೆ
ನೀತಿ ನೇರಿಲ್ಲದ ಕೂಟ ತಾನೇಕೆ ಅ
ನಾಥನಾದ ಮೇಲೆ ಕೋಪವದೇಕೆ ೩
ಅಳಿದು ಅಳಿದು ಹೋಗುವ ಮಕ್ಕಳೇಕೆ
ತಿಳಿದು ಬುದ್ಧಿಯ ಹೇಳದ ಗುರುವೇಕೆ
ನಳಿನನಾಭ ಶ್ರೀ ಪುರಂದರವಿಠಲನ
ಚೆಲುವ ಮೂರುತಿಯ ನೋಡದ ಕಂಗಳೇಕೆ ೪
Subscribe to:
Posts (Atom)