ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರ IIಪII
ಪತಿತ ಪಾವನ ಪವನ ಸುತಮತಾ೦ಬುಧಿ ಚಂದ್ರಾ IIಅಪII
ಕ್ಷೋಣಿಯೋಳಗೆ ಕು೦ಭ ಕೋಣ ಕ್ಷೇತ್ರದಿ ಮೆರೆದೆ I ವೀಣಾವೆಂಕಟ
ಅಭಿದಾನದಿಂದಾII ಸಾನುರಾಗದಿ ದ್ವಿಜನ ಪ್ರಾಣವುಳುಹಿದ ಮಹಿಮೆI
ಏನೆ೦ದು ಬಣ್ಣಿಸಲಿ ಜ್ಞಾನಿಗಳ ಕುಲತಿಲಕ II೧II
ನಂಬಿದೆನೂ ನಿನ್ನ ಚರಣಾ೦ಬುಜವ Iಮನ್ಮನದ ಹಂಬಲ
ಪೂರೈಸೂ ಬೆ೦ಬಿಡದಲೆ II ಕು೦ಭಿಣಿ ಸುರನಿಕುರು೦ಬವಂದಿತ ಜಿತ I
ಶ೦ಭರಾ೦ತಕ ಶಾತ ಕು೦ಭಕಶ್ಯಪ ತನಯ II೨II
ಮ೦ದಮತಿಗಳ ಸಂಗದಿಂದ ನಿನ್ನಯ ಪಾದ Iಇಂದಿನ ತನಕ ನಾ
ಪೋ೦ದಲಿಲ್ಲಾ Iಕುಂದು ಎಣಿಸದೆಕಾಯೊ ಕಂದಪ೯ಪಿತ
ಶ್ಯಾಮಸುಂದರದಾಸ ಕಮ೯೦ದಿಗಳ ಕುಲವಯ೯ II೩II `
Tuesday, October 12, 2010
Sunday, October 10, 2010
Baaro Raghavendra Baaro Kaarunyavaaridhiye Baaro
(image source: google search)ಬಾರೋ ರಾಘವೇಂದ್ರ ಬಾರೋ ಕಾರುಣ್ಯವಾರಿಧಿಯೇ ಬಾರೋ IIಪII
ಆರಾಧಿಪ ಭಕ್ತರಭಿಷ್ಟ ಪೂರೈಸುವ ಪ್ರಭುವೇ ಬಾರೋ IIಅಪII
ಆರಾಧಿಪ ಭಕ್ತರಭಿಷ್ಟ ಪೂರೈಸುವ ಪ್ರಭುವೇ ಬಾರೋ IIಅಪII
ರಾಜವ೦ಶೋದ್ಭವನ ಪಾದ ರಾಜೀವ ಬೃ೦ಗನೆ ಬಾರೋ
ರಾಜಾಧಿ ರಾಜರೋಳು ವಿರಾಜಿಸುವ ಚಲುವಾ ಬಾರೋ II೧II
ರಾಜಾಧಿ ರಾಜರೋಳು ವಿರಾಜಿಸುವ ಚಲುವಾ ಬಾರೋ II೧II
ವ್ಯಾಸರಾಯ ನೆನಿಸಿ ನೃಪನ ಕ್ಲೇಶ ಕಳೆದವನೆ ಬಾರೋ
ಶ್ರೀಸುಧೀ೦ದ್ರ ಕರಸ೦ಜಾತ ವಾಸುದೇವಾಚ೯ಕನೆ ಬಾರೋ II೨II
ಶ್ರೀಸುಧೀ೦ದ್ರ ಕರಸ೦ಜಾತ ವಾಸುದೇವಾಚ೯ಕನೆ ಬಾರೋ II೨II
ಸನ್ಯಾಸ ಕುಲದೀಪ ಬಾರೋ ಸನ್ನುತ ಮಹಿಮನೆ ಬಾರೋ
ಮಾನ್ಯ ಜಗನ್ನಾಥವಿಠಲ ಪ್ರಪನ್ನ ಜನರ ಪ್ರಿಯನೇ ಬಾರೋ II೩II
ಮಾನ್ಯ ಜಗನ್ನಾಥವಿಠಲ ಪ್ರಪನ್ನ ಜನರ ಪ್ರಿಯನೇ ಬಾರೋ II೩II
Wednesday, September 22, 2010
Jayaraaya Jayaraaya
( image source: google search)This Beautiful song is written by Vadirajyatigalu On sriJayathirtha also know as teekacharya whose brindava is in Malkhed ( Gulbarga district,karnataka state, India.)To know more about teekacharya follow the link below:
http://en.wikipedia.org/wiki/Jayatirtha
http://en.wikipedia.org/wiki/Jayatirtha
ಜಯರಾಯ ಜಯರಾಯ IIಪII
ಜಯರಾಯ ನಿನ್ನ ದಯವುಳ್ಳ ಜನರಿಗೆ
ಜಯವಿತ್ತು ಜಗದೊಳು ಭಯಪರಿಹರಿಸುವ IIಅಪII
ಖುಲ್ಲರಾದ ಮಾಯ್ಗಾ ಳ ಹಲ್ಲು ಮುರಿದು
ವಲ್ಲಭ ಜಗಕೆ ಶ್ರೀನಲ್ಲನೆ೦ದರುಹಿದಿ II೧II
ಮಧ್ವರಾಯರ ಮತ ಶುದ್ಧಶರಧಿಯೊಳು
ಉದ್ಭವಿಸಿದ ಗುರು ಸಿದ್ದಾ೦ತಸ್ಥಾಪಕ II೨II
ಸಿರಿಹಯವದನನ ಚರಣಕಮಲವನು
ಭರದಿ ಭಜಸುವರ ದುರಿತಗಳ ಹರಿಸುವ II೩II
Tuesday, September 21, 2010
vijayarayara kavacha ( smarisi badukiro)
ಸ್ಮರಿಸಿ ಬದುಕಿರೋ ದಿವ್ಯ ಚರಣ ಕೆರಗಿರೋ
ದುರಿತ ತರಿದು ಪೂರೆವ ವಿಜಯಗುರುಳೆ೦ಬರ IIಪII
ದಾಸರಾಯನಾ ದಯವ ಸೂಸಿ ಪಡೆದನಾ
ದೋಷ ರಹಿತನಾ ಸಂತೋಷ ಭರಿತನಾ II೧II
ಜ್ಞಾನವ೦ತನಾ ಬಲು ನಿಧಾನಿಶಾ೦ತನಾ
ಮಾನ್ಯವ೦ತನಾ ಬಹುವ ದಾನ್ಯದಾ೦ತನಾ II೨II
ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷ ಸುರುಸುವ II೩II
ಮೋದ ಭರಿತನಾ ಪಂಚ ಭೇದವರಿತನಾ
ಸಾಧು ಚರಿತನಾ ಮನವಿಷಾದ ಮರೆತನಾ II೪II
ಇವರ ನಂಬಿದ ಜನಕೆ ಭವವಿದೆ೦ಬುದು
ಹವಣವಾಗದೋ ನಮ್ಮವರ ಮತವಿದು II೫II
ಪಾಪಕೋಟಿಯಾ ರಾಶಿ ಲೇಪವಾಗದೋ
ತಾಪಕಳೆವನೋ ಬಲು ದಯಾಪಯೋನಿಧಿ II೬II
ಕವನ ರೂಪದಿ ಹರಿಯಸ್ತವನ ಮಾಡಿದಾ
ಭುವನ ಬೇಡಿದ ಮಾಧವನ ನೋಡಿದಾ II೭II
ರಂಗನೆ೦ದರೆ ಭವವು ಹಿಂಗಿತೆ೦ದನ
ಮಂಗಳಾ೦ಗನಾ ಅಂತರಂಗವರಿತನ II೮II
ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನಾ ಉಲ್ಲಾಸತನದಲೀ II೯II
ಚಿಂತೆ ಬ್ಯಾಡಿರೋ ನಿಶ್ಚಿ೦ತರಾಗಿರೋ
ಶಾಂತ ಗುರುಗಳಾ ಪಾದವಾ೦ತು ನಂಬಿರೋ II೧೦II
ಖೇದವಾಗದೋ ನಿಮಗೆ ಮೋದ ವಾಹುದೋ
ಆದಿದೇವನಾ ಸುಪ್ರಸಾದ ವಾಹುದೋ II೧೧II
ತಾಪ ತಡೆವನೂ ಬಂದ ಪಾಪ ಕಡಿವನೂ
ಶ್ರೀಪತಿಯ ಪಾದ ಸಮೀಪವಿಡುವನೂ II೧೨II
ಗಂಗೆ ಮಿಂದರೆ ಮಲವು ಹಿ೦ಗಿತಲ್ಲದೆ
ರಂಗ ನೋಲಿಯನೂ ಭಕುತರ ಸಂಗದೊರೆಯದೆ II೧೩II
ವೇದ ಓದಲೂ ಬರಿದೆ ವಾದಮಾಡಲೂ
ಹಾದಿಯಾಗದೂ ಬುಧರಪಾದ ನಂಬದೆ II೧೪II
ಲೆಕ್ಕವಿಲ್ಲದಾ ದೇಶ ತುಕ್ಕಿ ಬಂದರೂ
ದುಃಖವಲ್ಲದೆ ಲೇಶ ಭಕುತಿ ದೂರಕದೂ II೧೫II
ದಾನ ಮಾಡಲೂ ದಿವ್ಯಗಾನ ಪಾಡಲೂ
ಜ್ಞಾನ ದೊರೆಯದೋ ಇವರಾಧಿನವಾಗದೇ II೧೬II
ಇಷ್ಟಿ ( ಯಜ್ಞ ) ಯಾತಕೆ ಕಂಡ ಕಷ್ಟ ವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ II೧೭II
ಪೂಜೆ ಮಾಡಲೋ ಕಂಡ ಗೋಜು ಬಿಳಲು
ಬೀಜ ಮಾತಿನ ಫಲ ಸಹಜದೂರಕದೋ II೧೮II
ಸುರರು ಎಲ್ಲರೊ ಇವರ ಕರವ ಪಿಡಿವರೂ
ತರಳ ರ೦ದದಿ ಹಿಂದೆ ತಿರುಗುತಿಪ್ಪರು II೧೯II
ಗ್ರಹಗಳೆಲ್ಲವೂ ಇವಗೆ೯ ಸಹಾಯ ಮಾಡುತಾ
ಆಹೋ ರಾತ್ರಿಲಿ ಸುಖದ ನಿವಹ ಕೂಡುವವೂ II೨೦II
ವ್ಯಾಧಿಬಾರದೋ ದೇಹ ಬಾಧೆ ತಟ್ಟದೋ
ಆದಿದೇವನಾ ಸುಪ್ರಸಾದ ವಾಹುದೋ II೨೧II
ಪತಿತಪಾಮರಾ ಮಂದಮತಿಯೂ ನಾ ಬಲೂ
ತುತಿಸಲಾಪೇನೆ ಇವರ ಅತಿಶಯ೦ಗಳಾ II೨೨II
ಕರುಣದಿ೦ದಲಿ ಎಮ್ಮ ಪೋರೆವನಲ್ಲದೆ
ದುರಿತ ಕೋಟಿಯಾ ಭಾಗ್ಯ ತರಿವದಯದಲೀ II೨೩II
ಮಂದ ಮತಿಗಳು ಇವರ ಚಂದವರಿಯದೇ
ನಿಂದಿಸುವರು ಭವದ ತಪ್ಪದೋ II೨೪II
ಇಂದಿರಾಪತಿ ಇವರ ಮು೦ದೆ ಕುಣಿವನೂ
ಅಂದವಚನವಾ ನಿಜಕೆ ತಂದು ತೋಪ೯ನು II೨೫II
ಉದಯಕಾಲದಿ ಈ ಪದವ ಪಠಿಸಲೂ
ಮದಡನಾದರೂ ಜ್ಞಾನ ಉದಯವಾಹುದೋ II೨೬II
ಸಟೆ ಯಿದಲ್ಲವೂ ವ್ಯಾಸ ವಿಠಲ ಬಲ್ಲನು
ಪಠಿಸಬಹುದಿದೂ ಕೇಳಿ ಕುಟಿಲ ರಹಿತರು II೨೭II
Audio link:
http://www.kannadaaudio.com/Songs/Devotional/Daasanaagu/VijayaraayaraKavacha.ram
V
ದುರಿತ ತರಿದು ಪೂರೆವ ವಿಜಯಗುರುಳೆ೦ಬರ IIಪII
ದಾಸರಾಯನಾ ದಯವ ಸೂಸಿ ಪಡೆದನಾ
ದೋಷ ರಹಿತನಾ ಸಂತೋಷ ಭರಿತನಾ II೧II
ಜ್ಞಾನವ೦ತನಾ ಬಲು ನಿಧಾನಿಶಾ೦ತನಾ
ಮಾನ್ಯವ೦ತನಾ ಬಹುವ ದಾನ್ಯದಾ೦ತನಾ II೨II
ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷ ಸುರುಸುವ II೩II
ಮೋದ ಭರಿತನಾ ಪಂಚ ಭೇದವರಿತನಾ
ಸಾಧು ಚರಿತನಾ ಮನವಿಷಾದ ಮರೆತನಾ II೪II
ಇವರ ನಂಬಿದ ಜನಕೆ ಭವವಿದೆ೦ಬುದು
ಹವಣವಾಗದೋ ನಮ್ಮವರ ಮತವಿದು II೫II
ಪಾಪಕೋಟಿಯಾ ರಾಶಿ ಲೇಪವಾಗದೋ
ತಾಪಕಳೆವನೋ ಬಲು ದಯಾಪಯೋನಿಧಿ II೬II
ಕವನ ರೂಪದಿ ಹರಿಯಸ್ತವನ ಮಾಡಿದಾ
ಭುವನ ಬೇಡಿದ ಮಾಧವನ ನೋಡಿದಾ II೭II
ರಂಗನೆ೦ದರೆ ಭವವು ಹಿಂಗಿತೆ೦ದನ
ಮಂಗಳಾ೦ಗನಾ ಅಂತರಂಗವರಿತನ II೮II
ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನಾ ಉಲ್ಲಾಸತನದಲೀ II೯II
ಚಿಂತೆ ಬ್ಯಾಡಿರೋ ನಿಶ್ಚಿ೦ತರಾಗಿರೋ
ಶಾಂತ ಗುರುಗಳಾ ಪಾದವಾ೦ತು ನಂಬಿರೋ II೧೦II
ಖೇದವಾಗದೋ ನಿಮಗೆ ಮೋದ ವಾಹುದೋ
ಆದಿದೇವನಾ ಸುಪ್ರಸಾದ ವಾಹುದೋ II೧೧II
ತಾಪ ತಡೆವನೂ ಬಂದ ಪಾಪ ಕಡಿವನೂ
ಶ್ರೀಪತಿಯ ಪಾದ ಸಮೀಪವಿಡುವನೂ II೧೨II
ಗಂಗೆ ಮಿಂದರೆ ಮಲವು ಹಿ೦ಗಿತಲ್ಲದೆ
ರಂಗ ನೋಲಿಯನೂ ಭಕುತರ ಸಂಗದೊರೆಯದೆ II೧೩II
ವೇದ ಓದಲೂ ಬರಿದೆ ವಾದಮಾಡಲೂ
ಹಾದಿಯಾಗದೂ ಬುಧರಪಾದ ನಂಬದೆ II೧೪II
ಲೆಕ್ಕವಿಲ್ಲದಾ ದೇಶ ತುಕ್ಕಿ ಬಂದರೂ
ದುಃಖವಲ್ಲದೆ ಲೇಶ ಭಕುತಿ ದೂರಕದೂ II೧೫II
ದಾನ ಮಾಡಲೂ ದಿವ್ಯಗಾನ ಪಾಡಲೂ
ಜ್ಞಾನ ದೊರೆಯದೋ ಇವರಾಧಿನವಾಗದೇ II೧೬II
ಇಷ್ಟಿ ( ಯಜ್ಞ ) ಯಾತಕೆ ಕಂಡ ಕಷ್ಟ ವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ II೧೭II
ಪೂಜೆ ಮಾಡಲೋ ಕಂಡ ಗೋಜು ಬಿಳಲು
ಬೀಜ ಮಾತಿನ ಫಲ ಸಹಜದೂರಕದೋ II೧೮II
ಸುರರು ಎಲ್ಲರೊ ಇವರ ಕರವ ಪಿಡಿವರೂ
ತರಳ ರ೦ದದಿ ಹಿಂದೆ ತಿರುಗುತಿಪ್ಪರು II೧೯II
ಗ್ರಹಗಳೆಲ್ಲವೂ ಇವಗೆ೯ ಸಹಾಯ ಮಾಡುತಾ
ಆಹೋ ರಾತ್ರಿಲಿ ಸುಖದ ನಿವಹ ಕೂಡುವವೂ II೨೦II
ವ್ಯಾಧಿಬಾರದೋ ದೇಹ ಬಾಧೆ ತಟ್ಟದೋ
ಆದಿದೇವನಾ ಸುಪ್ರಸಾದ ವಾಹುದೋ II೨೧II
ಪತಿತಪಾಮರಾ ಮಂದಮತಿಯೂ ನಾ ಬಲೂ
ತುತಿಸಲಾಪೇನೆ ಇವರ ಅತಿಶಯ೦ಗಳಾ II೨೨II
ಕರುಣದಿ೦ದಲಿ ಎಮ್ಮ ಪೋರೆವನಲ್ಲದೆ
ದುರಿತ ಕೋಟಿಯಾ ಭಾಗ್ಯ ತರಿವದಯದಲೀ II೨೩II
ಮಂದ ಮತಿಗಳು ಇವರ ಚಂದವರಿಯದೇ
ನಿಂದಿಸುವರು ಭವದ ತಪ್ಪದೋ II೨೪II
ಇಂದಿರಾಪತಿ ಇವರ ಮು೦ದೆ ಕುಣಿವನೂ
ಅಂದವಚನವಾ ನಿಜಕೆ ತಂದು ತೋಪ೯ನು II೨೫II
ಉದಯಕಾಲದಿ ಈ ಪದವ ಪಠಿಸಲೂ
ಮದಡನಾದರೂ ಜ್ಞಾನ ಉದಯವಾಹುದೋ II೨೬II
ಸಟೆ ಯಿದಲ್ಲವೂ ವ್ಯಾಸ ವಿಠಲ ಬಲ್ಲನು
ಪಠಿಸಬಹುದಿದೂ ಕೇಳಿ ಕುಟಿಲ ರಹಿತರು II೨೭II
Audio link:
http://www.kannadaaudio.com/Songs/Devotional/Daasanaagu/VijayaraayaraKavacha.ram
V
Saturday, September 11, 2010
Chandradarshana apavada parihaara mantra
ಚಂದ್ರದಶ೯ನ ಅಪವಾದ ಪರಿಹಾರ ಮಂತ್ರ :
ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾ೦ಬವತಾ ಹತಃ
ಸುಕುಮಾರಕ ಮಾರೂಧೀ: ತವಹ್ಯೇಷ ಸ್ಯ೦ಮ೦ತಕ:
Chandradarshana apavaada parihaara mantra:
Simha prasenamavadhit simhoo jambavataa hataha
sukumaaraka maaroodhihi tavaheshya syamantakaha
It is extremly harmful to look at the moon on Ganesh chaturthi day becoz one will be falsely accused .if anyone by chance see the moon on Ganesh chaturthi day than please recite the chandradarshana apavaada parihaara mantra.
MAY LORD GANESH FULFILL ALL YOUR WISHES.
ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾ೦ಬವತಾ ಹತಃ
ಸುಕುಮಾರಕ ಮಾರೂಧೀ: ತವಹ್ಯೇಷ ಸ್ಯ೦ಮ೦ತಕ:
Chandradarshana apavaada parihaara mantra:
Simha prasenamavadhit simhoo jambavataa hataha
sukumaaraka maaroodhihi tavaheshya syamantakaha
It is extremly harmful to look at the moon on Ganesh chaturthi day becoz one will be falsely accused .if anyone by chance see the moon on Ganesh chaturthi day than please recite the chandradarshana apavaada parihaara mantra.
MAY LORD GANESH FULFILL ALL YOUR WISHES.
Friday, September 10, 2010
Ganesh ashtotara - 108 Names of Lord Ganesh
( image source: google images)ಓಂ ವಿನಾಯಕಾಯ ನಮಃ
ಓಂ ವಿಘ್ನರಾಜಾಯ ನಮಃ
ಓಂ ಗೌರಿಪುತ್ರಾಯ ನಮಃ
ಓಂ ಗಣೇಶ್ವರಾಯ ನಮಃ
ಓಂ ಸ್ಕ೦ದಾಗ್ರಜಾಯ ನಮಃ
ಓಂ ಅವ್ಯಯಾಯ ನಮಃ
ಓಂ ಪೂತಾಯ ನಮಃ
ಓಂ ದಕ್ಷಾಧ್ಯಕ್ಷಯಾ ನಮಃ
ಓಂ ದ್ವಿಜಪ್ರಿಯಾಯ ನಮಃ
ಓಂ ಅಗ್ನಿಗವ೯ಚ್ಚಿದೇ ನಮಃ 10
ಓಂ ಇಂದ್ರಶ್ರೀಪ್ರದಾಯ ನಮಃ
ಓಂ ವಾಣೀಬಳಪ್ರದಾಯ ನಮಃ
ಓಂ ಸರ್ವಸಿದ್ಧಿಪ್ರದಾಯಕಾಯ ನಮಃ
ಓಂ ಶವ೯ತನಯಾಯ ನಮಃ
ಓಂ ಶವ೯ಪ್ರಿಯಾಯ ನಮಃ
ಓಂ ಸವಾ೯ತ್ಮಕಾಯ ನಮಃ
ಓಂ ಸೃಷ್ಟಿಕತ್ರೆ೯ ನಮಃ
ಓಂ ದೇವಾನೀಕಾಚಿ೯ತಾಯ ನಮಃ
ಓಂ ಶಿವಾಯ ನಮಃ
ಓಂ ಶುದ್ಧಾಯ ನಮಃ ೨0
ಓಂ ಬುದ್ಧಿಪ್ರಿಯಾಯ ನಮಃ
ಓಂ ಶಾ೦ತಾಯ ನಮಃ
ಓಂ ಬ್ರಹ್ಮಚಾರಿಣೇ ನಮಃ
ಓಂ ಗಜಾನನಾಯ ನಮಃ
ಓಂ ದ್ವೈಮಾತುರಾಯ ನಮಃ
ಓಂ ಮುನಿಸ್ತುತ್ಯಾಯ ನಮಃ
ಓಂ ಭಕ್ತವಿಘ್ನವಿನಾಶಕಾಯ ನಮಃ
ಓಂ ಏಕದ೦ತಾಯ ನಮಃ
ಓಂ ಚತುಬಾ೯ಹವೆ ನಮಃ
ಓಂ ಶಕ್ತಿಸ೦ಯುತಾಯ ನಮಃ ೩೦
ಓಂ ವಿಘ್ನರಾಜಾಯ ನಮಃ
ಓಂ ಗೌರಿಪುತ್ರಾಯ ನಮಃ
ಓಂ ಗಣೇಶ್ವರಾಯ ನಮಃ
ಓಂ ಸ್ಕ೦ದಾಗ್ರಜಾಯ ನಮಃ
ಓಂ ಅವ್ಯಯಾಯ ನಮಃ
ಓಂ ಪೂತಾಯ ನಮಃ
ಓಂ ದಕ್ಷಾಧ್ಯಕ್ಷಯಾ ನಮಃ
ಓಂ ದ್ವಿಜಪ್ರಿಯಾಯ ನಮಃ
ಓಂ ಅಗ್ನಿಗವ೯ಚ್ಚಿದೇ ನಮಃ 10
ಓಂ ಇಂದ್ರಶ್ರೀಪ್ರದಾಯ ನಮಃ
ಓಂ ವಾಣೀಬಳಪ್ರದಾಯ ನಮಃ
ಓಂ ಸರ್ವಸಿದ್ಧಿಪ್ರದಾಯಕಾಯ ನಮಃ
ಓಂ ಶವ೯ತನಯಾಯ ನಮಃ
ಓಂ ಶವ೯ಪ್ರಿಯಾಯ ನಮಃ
ಓಂ ಸವಾ೯ತ್ಮಕಾಯ ನಮಃ
ಓಂ ಸೃಷ್ಟಿಕತ್ರೆ೯ ನಮಃ
ಓಂ ದೇವಾನೀಕಾಚಿ೯ತಾಯ ನಮಃ
ಓಂ ಶಿವಾಯ ನಮಃ
ಓಂ ಶುದ್ಧಾಯ ನಮಃ ೨0
ಓಂ ಬುದ್ಧಿಪ್ರಿಯಾಯ ನಮಃ
ಓಂ ಶಾ೦ತಾಯ ನಮಃ
ಓಂ ಬ್ರಹ್ಮಚಾರಿಣೇ ನಮಃ
ಓಂ ಗಜಾನನಾಯ ನಮಃ
ಓಂ ದ್ವೈಮಾತುರಾಯ ನಮಃ
ಓಂ ಮುನಿಸ್ತುತ್ಯಾಯ ನಮಃ
ಓಂ ಭಕ್ತವಿಘ್ನವಿನಾಶಕಾಯ ನಮಃ
ಓಂ ಏಕದ೦ತಾಯ ನಮಃ
ಓಂ ಚತುಬಾ೯ಹವೆ ನಮಃ
ಓಂ ಶಕ್ತಿಸ೦ಯುತಾಯ ನಮಃ ೩೦
ಓಂ ಚತುರಾಯ ನಮಃ
ಓಂ ಲ೦ಬೋದರಾಯ ನಮಃ
ಓಂ ಶೂಪ೯ಕಣಾ೯ಯ ನಮಃ
ಓಂ ಹೇರ೦ಬಾಯ ನಮಃ
ಓಂ ಬ್ರಹ್ಮವಿತ್ತಮಾಯಾ ನಮಃ
ಓಂ ಕಾಲಾಯ ನಮಃ
ಓಂ ಗ್ರಹಪತಯೇ ನಮಃ
ಓಂ ಕಾಮಿನೇ ನಮಃ
ಓಂ ಸೋಮಸೂಯಾ೯ಗ್ನಿಲೋಚನಾಯ ನಮಃ
ಓಂ ಪಾಶಾ೦ಕುಶಧರಾಯ ನಮಃ ೪೦
ಓಂ ಚ೦ಡಾಯ ನಮಃ
ಓಂ ಗುಣಾತೀತಾಯ ನಮಃ
ಓಂ ನಿರ೦ಜನಾಯ ನಮಃ
ಓಂ ಅಕಲ್ಮಶಾಯ ನಮಃ
ಓಂ ಸ್ವಯ೦ಸಿದ್ಧಾಚಿ೯ತಪದಾಯ ನಮಃ
ಓಂ ಬೀಜಪೂರಕಾಯ ನಮಃ
ಓಂ ಅವ್ಯಕ್ತಾಯ ನಮಃ
ಓಂ ಗದಿನೇ ನಮಃ
ಓಂ ವರದಾಯ ನಮಃ
ಓಂ ಶಾಶ್ವತಾಯ ನಮಃ 50
ಓಂ ಕೃತಿನೇ ನಮಃ
ಓಂ ವಿದ್ವತ್ಪ್ರಿಯಾಯ ನಮಃ
ಓಂ ವೀತಭಾಯಾಯ ನಮಃ
ಓಂ ಚಕ್ರಿಣೇ ನಮಃ
ಓಂ ಇಕ್ಯೂಚಾಪ ಧೃತೇ ನಮಃ
ಓಂ ಅಬ್ಜೋತ್ಪಲಕರಾಯ ನಮಃ
ಓಂ ಶ್ರೀದಾಯ ನಮಃ
ಓಂ ಶ್ರೀ ಹೇತವೇ ನಮಃ
ಓಂ ಸ್ತುತಿಹಷಿ೯ತಾಯ ನಮಃ
ಓಂ ಕುಲಾದ್ರಿಭೃತೇ ನಮಃ 60
ಓಂ ವಿದ್ವತ್ಪ್ರಿಯಾಯ ನಮಃ
ಓಂ ವೀತಭಾಯಾಯ ನಮಃ
ಓಂ ಚಕ್ರಿಣೇ ನಮಃ
ಓಂ ಇಕ್ಯೂಚಾಪ ಧೃತೇ ನಮಃ
ಓಂ ಅಬ್ಜೋತ್ಪಲಕರಾಯ ನಮಃ
ಓಂ ಶ್ರೀದಾಯ ನಮಃ
ಓಂ ಶ್ರೀ ಹೇತವೇ ನಮಃ
ಓಂ ಸ್ತುತಿಹಷಿ೯ತಾಯ ನಮಃ
ಓಂ ಕುಲಾದ್ರಿಭೃತೇ ನಮಃ 60
ಓಂ ಜಟಿನೇ ನಮಃ
ಓಂ ಚಂದ್ರಚೂಡಾಯ ನಮಃ
ಓಂ ಅಮರೇಶ್ವರಾಯ ನಮಃ
ಓಂ ನಾಗಯಗ್ನೋಪವೀತಿನೇ ನಮಃ
ಓಂ ಶ್ರೀಕ೦ಠಾಯ ನಮಃ
ಓಂ ರಾಮಾಚಿ೯ತಪದಾಯ ನಮಃ
ಓಂ ವ್ರತಿನೇ ನಮಃ
ಓಂ ಸ್ಥೂಲಕ೦ಠಾಯ ನಮಃ
ಓಂ ತ್ರಯಿಕರೆತ್ತ್ರೆ ನಮಃ
ಓಂ ಸಾಮಘೋಷಪ್ರಿಯಾಯ ನಮಃ ೭೦
ಓಂ ಪುರುಷೋತ್ತಮಾಯ ನಮಃ
ಓಂ ಸ್ಥೂಲತು೦ಡಾಯ ನಮಃ
ಓಂ ಅಗ್ರಗಣ್ಯಾಯ ನಮಃ
ಓಂ ಗ್ರಾಮಣ್ಯೇ ನಮಃ
ಓಂ ಗಣಪಾಯ ನಮಃ
ಓಂ ಸ್ಥಿರಾಯ ನಮಃ
ಓಂ ವೃದ್ಧಾಯ ನಮಃ
ಓಂ ಸುಭಾಗಾಯ ನಮಃ
ಓಂ ಶುರಾಯ ನಮಃ
ಓಂ ವಾಗಿಶಾಯ ನಮಃ ೮೦
ಓಂ ಸಿದ್ಧಿದಾಯ ನಮಃ
ಓಂ ದೂವಾ೯ಬಿಲ್ವಪ್ರಿಯಾಯ ನಮಃ
ಓಂ ಕಾ೦ತಾಯ ನಮಃ
ಓಂ ಪಾಪಹಾರಿಣೆ ನಮಃ
ಓಂ ಕೃತಾಗಮಾಯ ನಮಃ
ಓಂ ಸಮಾಹಿತಾಯ ನಮಃ
ಓಂ ವಕ್ರತು೦ಡಾಯ ನಮಃ
ಓಂ ಶ್ರೀಪ್ರದಾಯ ನಮಃ
ಓಂ ಸೌಮ್ಯಾಯ ನಮಃ
ಓಂ ಭಕ್ತಕಾ೦ಕ್ಷಿತದಾಯ ನಮಃ ೯೦
ಓಂ ಅಚ್ಯುತಾಯ ನಮಃ
ಓಂ ಕೇವಲಾಯ ನಮಃ
ಓಂ ಸಿದ್ಧಾಯ ನಮಃ
ಓಂ ಸಚ್ಚಿದಾನ೦ದವಿಗ್ರಹಾಯ ನಮಃ
ಓಂ ಜ್ಞಾನಿನೇ ನಮಃ
ಓಂ ಮಾಯಾಯುಕ್ತಾಯ ನಮಃ
ಓಂ ದಾ೦ತಾಯ ನಮಃ
ಓಂ ಬ್ರಹ್ಮಿಶ್ಥಾಯ ನಮಃ
ಓಂ ಭಯವಜಿ೯ತಾಯ ನಮಃ
ಓಂ ಪ್ರಮಕ್ತದೈತ್ಯಭಯದಾಯ ನಮಃ ೧೦೦
ಓಂ ವ್ಯಕ್ತಮೂರ್ತೆಯೇ ನಮಃ
ಓಂ ಅಮೂತ೯ಕಾಯ ನಮಃ
ಓಂ ಪಾವ೯ತಿಶ೦ಕರೋತ್ಸ೦ಗಖೇಲ
ನೋತ್ಸವಲಾಳನಾಯ ನಮಃ
ಓಂ ಸಮಸ್ತಜಗದಾಧಾರಾಯ ನಮಃ
ಓಂ ವರಮೂಷಕವಾಹನಾಯ ನಮಃ
ಓಂ ಹೃಶತ್ತಸ್ತುತಾಯ ನಮಃ
ಓಂ ಪ್ರಸನ್ನಾತ್ಮನೆ ನಮಃ
ಓಂ ಸರ್ವಸಿದ್ಧಿಪ್ರದಾಯಕಾಯ ನಮಃ 108
Ambatanaya
( image source: google)ಅ೦ಬಾತನಯ ಹೇ ಹೇರ೦ಬ IIಪII
ಕರುಣಾ೦ಬುಧೆ ತವ ಚರಣಾ೦ಬುಜಕೆರಗುವೆ IIಅಪII
ದಶನ ಮೋದಕ ಪಾಶಾ೦ಕುಶ ಪಾಣೆ
ಅಸಮ ನೀ ಚಾರುದೇಷ್ಣ ವ೦ದಿಪೆ II೧II
ಅಸಮ ನೀ ಚಾರುದೇಷ್ಣ ವ೦ದಿಪೆ II೧II
ವೃ೦ದಾರಕ ವೃ೦ದವ೦ದಿತ ಚರಣಾರ
ವಿ೦ದಯುಗಳ ದಯದಿಂದ ನೋಡು ಎನ್ನ II2II
ವಿ೦ದಯುಗಳ ದಯದಿಂದ ನೋಡು ಎನ್ನ II2II
ಯೂಥಪ ವದನ ಪ್ರದ್ಯೋತ ಸನೀಭ ಜಗ
ನ್ನಾಥವಿಠಲನ ಸ೦ಪ್ರೀತಿ ವಿಷಯ ಜಯ II೩II
ನ್ನಾಥವಿಠಲನ ಸ೦ಪ್ರೀತಿ ವಿಷಯ ಜಯ II೩II
Audio Link:
http://www.musicindiaonline.com/album/99-Kannada_Devotional/19452-Daasa_Kasturi/#/album/99-Kannada_Devotional/19452-Daasa_Kasturi/
Ganapati enna paalisoo
Subscribe to:
Posts (Atom)
